This is the title of the web page
This is the title of the web page
Local NewsVideo News

ಅಂಬೇಡ್ಕರ್ ವೃತ್ತದಲ್ಲಿ ಅಮರೇಶ್ವರ ನಾಯಕ್ ಗೋ ಬ್ಯಾಕ್ ಪ್ರತಿಭಟನೆ


K2kannadanews.in

Go Back Protest ರಾಯಚೂರು : ಲೋಕಸಭಾ ಕ್ಷೇತ್ರದಲ್ಲಿ (lokasabha Election) ಮುಂದುವರೆದ ಅಮರೇಶ್ವರ ನಾಯಕ್ ಗೋ ಬ್ಯಾಕ್ ಚಳವಳಿ (Go back protest). ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಂಸದ ಬಿ.ವಿ ನಾಯಕ್ (B.v nayak) ಅಭಿಮಾನಿಗಳಿಂದ ಪ್ರತಿಭಟನೆ.

ಹೌದು ಲೋಕಸಭಾ ಕ್ಷೇತ್ರ ಚುನಾವಣೆ ಇನ್ನೇನು ಕೆಲ ದಿನಗಳ ಉಳಿದಿವೆ. ಮೊದಲ ಹಂತದ (Fast pace) ಚುನಾವಣೆ ಕಾವು ರಾಜ್ಯದಲ್ಲಿ ಏರಿದೆ. ಎರಡನೇ ಹಂತದಲ್ಲಿ (second pase) ನಡೆಯಲಿರುವ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಈಗಾಗಲೇ ಬಿರುಸಿನ ಪ್ರಚಾರ ಆರಂಭಿಸಿದೆ. ಆದರೆ ಬಿಜೆಪಿಯಲ್ಲಿ (BJP) ಅಸಮಾಧಾನದ ಹೊಗೆ ಇನ್ನೂ ತಣ್ಣಗಾಗಿಲ್ಲ. ಅಮರೇಶ್ವರ ನಾಯಕ್ (Raja amreshwar nayak) ಅವರಿಗೆ ಟಿಕೆಟ್ ಕೊಟ್ಟಿರುವುದು ಬಿ ವಿನಾಯಕ್ ಅಭಿಮಾನಿ ಮತ್ತು ಕೆಲ ಬಿಜೆಪಿ ಕಾರ್ಯಕರ್ತರಲ್ಲಿ (Workers) ಅಸಮಾಧಾನ ತಂದಿದೆ.

ಹಾಗಾಗಿ ಸತತವಾಗಿ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ರಾಜ ಅಮರೇಶ್ವರ ನಾಯಕ್ ವಿರುದ್ಧ ಗೋ ಬ್ಯಾಕ್ ಚಳುವಳಿ ಮಾಡಲಾಗುತ್ತಿದೆ ಇನ್ನು ಅಮರೇಶ್ವರ ನಾಯಕ್ ಅವರು ಕಳೆದ ಚುನಾವಣೆಯಲ್ಲಿ ಗೆದ್ದ ನಂತರ ಇದುವರೆಗೆ ಕಾಣೆಯಾಗಿದ್ದರು ಅಂತ ಅವರಿಗೆ ಟಿಕೆಟ್ ನೀಡಿದರೆ ನಾವು ಬಿಜೆಪಿ ಬೆಂಬಲಿಸಲ್ಲ ಅಂತ ಕೆಲ ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ.


[ays_poll id=3]