This is the title of the web page
This is the title of the web page
Crime NewsState NewsVideo News

ಬಡ್ಡಿ ಹಣಕ್ಕಾಗಿ ಸಾಲ ಪಡೆದವನ ಮೇಲೆ ಆಸಿಡ್ ಎರಚಿದ ಕೀಚಕ..


K2kannadanews.in

Acid thrown ಕಲಬುರ್ಗಿ : ಸಾಲ ಪಡೆದು ಮೂವತ್ತು ಲಕ್ಷ, ಬಡ್ಡಿ, ಚಕ್ರಹಡ್ಡಿ ಅಂತ ಆಗಿದ್ದು 90 ಲಕ್ಷ, ಬಡ್ಡಿ ಹಣ ಕೊಡಲಿಲ್ಲ ಅಂತ ಆ್ಯಸಿಡ್ ಎರಚಿ ವಿಕೃತಿ ಮೆರೆದ ಸಾಲ ಕೊಟ್ಟ ವ್ಯಕ್ತಿ..

ಕಲಬುರ್ಗಿಯ ಖರ್ಗೆ ಪೆಟ್ರೋಲ್ ಬಂಕ್ ಬಳಿಯಲ್ಲಿ ಮೀನು ವ್ಯಾಪಾರಿಯಾಗಿದ್ದಂತ ಜುಬೇರ್ ಅಹ್ಮದ್ ಎಂಬುವರು ಅರ್ಷದ್, ಪರ್ವೇಜ್ ಎಂಬುವರಿದೆ 35 ಲಕ್ಷ ಸಾಲವನ್ನು ಪಡೆದಿದ್ದರು. ಬಡ್ಡಿ, ಚಕ್ರಹಡ್ಡಿ ಅಂತ ಆಗಿದ್ದು 90 ಲಕ್ಷ, ಬಡ್ಡಿ ಹಣ. ಬಡ್ಡಿ ಹಣ ಕೊಡದ ಕಾರಣ, ವ್ಯ
ಆಸಿಡ್ ಎರಚಿ ಅಮಾನವೀಯ ಕೃತ್ಯ ವೆಸಗಿರೋ ಘಟನೆ ನಡೆದಿದೆ.

ಈ ಹಣಕ್ಕೆ ಬಡ್ಡಿ, ಚಕ್ರಹಡ್ಡಿ ಅಂತ 90 ಲಕ್ಷ ಕೊಡುವಂತೆ ಅರ್ಷದ್ ಗ್ಯಾಂಗ್ ಜುಬೇರ್ ಅಹ್ಮದ್ ಪೀಡಿಸುತ್ತಿತ್ತು. ಇತ್ತೀಚೆಗೆ ಜುಬೇರ್ ನನ್ನು ಕರೆಸಿಕೊಂಡಂತ ಇಮ್ರಾನ್ ಖಾನ್ ಎಂಬ ವ್ಯಕ್ತಿ, ಆತನನ್ನು ಕೂಡಿ ಹಾಕಿ ಹಲ್ಲೆ ಕೂಡ ನಡೆಸಲಾಗಿದೆ. ಅಲ್ಲದೇ ಕಲಬುರ್ಗಿಯ ಖರ್ಗೆ ಪೆಟ್ರೋಲ್ ಬಂಕ್ ಬಳಿಯಲ್ಲಿ ಆಸಿಡ್ ದಾಳಿ ಕೂಡ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಸಂಬಂಧ ಕಲಬುರ್ಗಿಯ ಎಂ.ಬಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


[ays_poll id=3]