K2kannadanews.in
Paddy grass fire ಸಿರವಾರ : ದನ ಕರುಗಳಿಗಾಗಿ (beef calves) ಸಂಗ್ರಹಿಸಿಟ್ಟ ಭತ್ತದ ಬಣಿವೆಗೆ (Grass) ಆಕಸ್ಮಿಕವಾಗಿ ಬೆಂಕಿ (fire) ತಗುಲಿ ಭಸ್ಮವಾದ ಘಟನೆ ಕವಿತಾಳ ಪಟ್ಟಣದಲ್ಲಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಸಿರವಾರ (Sirawar) ತಾಲೂಕಿನ ಕವಿತಾಳ (kavital) ಪಟ್ಟಣದ ಫ್ರೆಂಡ್ಸ್ ದಾಬಾ (Friends Daba) ಹಿಂಭಾಗದಲ್ಲಿ ಸಂಗ್ರಹಿಸಿದ್ದ ಭತ್ತದ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿಗೆ ತಗುಲಿದೆ. ಜಾನುವಾರುಗಳಿಗಾಗಿ ಮೌನೇಶ್, ಕರಿಯಪ್ಪ, ಬೀರಪ್ಪ, ಹನುಮಂತ, ಶಿವರಾಜ್ ಸಿದ್ದಪ್ಪ ಎಂಬುವರಿಗೆ ಸೇರಿದ್ದ ಒಟ್ಟು 15ಕ್ಕೂ ಹೆಚ್ಚು ಟ್ರಾಕ್ಟರ್ (Tractor) ಭತ್ತದ (Paddy) ಹುಲ್ಲಿನ ಬಣವೆಗಳು ಸುಟ್ಟು ಭಸ್ಮವಾಗಿವೆ. ಅಗ್ನಿ ಶಾಮಕ ವಾಹನಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಘಟನ ಸ್ಥಳಕ್ಕೆ ಕವಿತಾಳ ಠಾಣೆಯ (Kavitala police) ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
[ays_poll id=3]