This is the title of the web page
This is the title of the web page
Crime NewsLocal News

ಕುಡಿಯುವ ನೀರಿನ ಕೆರೆಯಲ್ಲಿ ಶವಪತ್ತೆ..?


K2kannadanews.in

Dead body in lake ತುರ್ವಿಹಾಳ : ನೀರು ಕುಡಿಯಲು (Drink water) ಹೋಗಿದ್ದ ವ್ಯಕ್ತಿ (Man) ಕೆರೆಯಲ್ಲಿ ಬಿದ್ದು ಮೃತಪಟ್ಟ (Died) ಘಟನೆ ತುರ್ವಿಹಾಳ ಗ್ರಾಮದ ಬಳಿ ನಿರ್ಮಿಸಲಾದ ಕುಡಿಯುವ ನೀರಿನ‌ ಕೆರೆಯಲ್ಲಿ ಸಂಭವಿಸಿದೆ.

ಹೌದು ಸಿಂಧನೂರು (Sindhanoor) ನಗರಕ್ಕೆ ಕುಡಿಯುವ ನೀರು (Drinking water) ಪೂರೈಸಲು ನಿರ್ಮಿಸಿರುವ ಕೆರೆಯಲ್ಲಿ (lake) ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿಯು ಕೊಪ್ಪಳ (Kopla) ಜಿಲ್ಲೆಯ ಕುಷ್ಟಗಿ (Kushtagi) ತಾಲ್ಲೂಕಿನ ವಣಗೇರಿ ಗ್ರಾಮದ ಲಂಕೇ ಹನಮಪ್ಪ (Hanumappa) ಸಗರಪ್ಪ ಮೇಟಿ (Meti) (70) ಎಂದು ತಿಳಿದು ಬಂದಿದೆ. ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ, ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ (Police station) ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

[ays_poll id=3]