K2kannadanews.in
Crime News ರಾಯಚೂರು : ಬೆಳಗಿನ ಜಾವ (early morning) ಹೆದ್ದಾರಿಯಲ್ಲಿ ಅಪರಿಚಿತ ವಾಹನ (unknown vhicle) ಡಿಕ್ಕಿ ಹೊಡೆದ ಪರಿಣಾಮವಾಗಿ ಕುರಿಗಾಯಿ (lamb) ಹಾಗೂ 6 ಕುರಿಗಳು (sheep) ಮೃತಪಟ್ಟ ಘಟನೆ ಪವರ್ ಗ್ರಿಡ್ ಬಳಿ ಘಟನೆ ನಡೆದಿದೆ.
ರಾಯಚೂರು (Raichur) ನಗರದ ಹೊರವಲಯದ ಪವರ್ ಗ್ರಿಡ್ (Power Grid) ಬಳಿ ಘಟನೆ ನಡೆದಿದ್ದು, ತೆಲಂಗಾಣದ (Telangana) ಕೆ.ಟಿ.ದೊಡ್ಡಿ ಮೂಲದ ಶಿವು(35) ಮೃತ ದುರ್ದೈವಿಯಾಗಿದ್ದಾನೆ. ಬೆಳಗಿನ ಜಾವ ರಾಯಚೂರು ನಗರದ ಕಡೆ ಕುರಿಗಳೊಂದಿಗೆ ಹೊಗುತ್ತಿದ್ದ ವೇಳೆ, ಅಪರಿಚಿತ ವಾಹನ ಡಿಕ್ಕಿ ಹೊಡೆದು ಬಳಿಕ ವಾಹನದೊಂದಿಗೆ ಚಾಲಕ (Driver) ಪರಾರಿಯಾಗಿದ್ದಾನೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಪಶ್ಚಿಮ ಪೊಲೀಸ್ ಠಾಣೆ (West police station) ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಅಪರಿಚಿತ ವಾಹನಕ್ಕಾಗಿ ಹುಡುಕಾಟ ನಡೆಸಿದ್ದಾರೆ.
[ays_poll id=3]