ಸಿರವಾರ. : ಪಟ್ಟಣದ ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಇಂದು ಭಗವದ್ಗೀತೆ ಶ್ಲೋಕಗಳ ಕಂಠಪಾಠ ಸ್ಪರ್ಧೆಯ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳಿಂದ ಶ್ಲೋಕಗಳ ಕಂಠಪಾಠ ನಡೆಯಿತು.
ಶ್ರೀಕೃಷ್ಣ ಬೋಧಿಸಿದ ಗೀತೆ ಜಯಂತಿ ಅಂಗವಾಗಿ
ರಾಜಯೋಗಿಣಿ ಬ್ರಹ್ಮಕುಮಾರಿ ಡಾ.ರೇಖಾ ಅಕ್ಕ ಕಾರಾಟಗಿ, ಸಾನಿಧ್ಯ ವಹಿಸಿದ್ದರು. ನಿಲಯ ಸಂಚಾಲಕಿ ಬಿ.ಕೆ.ಜ್ಯೋತಿ ಅಕ್ಕ, ಬಿ.ಕೆ.ಶಿವಲೀಲಾ ಅಕ್ಕ, ಕಾರಾಟಗಿ, ಅಥಿತಿಗಳಾಗಿ ಗೋಪಾಲ ಆಚಾರ್ಯ, ನರಸಿಂಹರಾವ್ ಕುಲಕರ್ಣಿ, ಶ್ರೀನಿವಾಸ್, ವೀರನಗೌಡ ಗಣದಿನ್ನಿ,, ನಾಗರಾಜಗೌಡ ಗಣದಿನ್ನಿ ಸೇರಿದಂತೆ ಅನೇಕ ಇದ್ದರು.
[ays_poll id=3]