K2 ವೈರಲ್ ನ್ಯೂಸ್ : ಆಗಾಗ ನೀವು ಮಂಗಳೂರಿನ ಕುದ್ರೋಳಿ ದೇವಸ್ಥಾನದ ಕಡೆ ಹೋಗುತ್ತಿದ್ದಾರೆ. ಆ ಪ್ರದೇಶದಲ್ಲಿ ಸೋಡಾ ಕುಡಿಯಬೇಕು ಅಂದ್ರೆ, ಒಂಚೂರು ಯೋಚನೆ ಮಾಡಿ. ಸ್ವಲ್ಪ ಸ್ವಚ್ಚತೆ ಗಮನಿಸಿ ಕುಡಿಯಿರಿ..?
ಹೌದು ಮಂಗಳೂರು ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಬಳಿ ಶುಚಿತ್ವ ಕಾಪಾಡದೇ ಮಟ್ಕಾ ಸೋಡಾ ಮಾರಾಟ ಮಾಡಲಾಗುತ್ತಿತ್ತು. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ದಾಳಿ ನಡೆಸಿದ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳು ಸೋಡಾ ಸೆಂಟರ್ ಸೀಜ್ ಮಾಡಿದ್ದಾರೆ. ಕೊಳಕು ನೀರಿನಲ್ಲಿ ಮಟ್ಕಾ ಪಾಟ್ ತೊಳೆದು, ಅಲ್ಲೇ ಉಗುಳಿ ಕೊಳಕು ಪ್ರದೇಶದಲ್ಲಿ ಸೋಡಾ ತಯಾರಿಸಲಾಗುತ್ತಿತ್ತು.
Halal practice in temple at Mangalore Dasara Why temples allow halal practice people?@BasanagoudaBJP @BJP4Karnataka @vhsindia @pGurus1 @MangaloreCity @BJP4Udupi @Sanjay_Dixit @blsanthosh pic.twitter.com/sFxnaWu4Dq
— Ganesh (@Ganesh52761634) October 22, 2023
ದಾಳಿ ನಡೆಸಿದ ಅಧಿಕಾರಿಗಳು ಅಂಗಡಿ ಸೀಜ್ ಮಾಡಿ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ, ಜೊತೆಗೆ ದೇವಸ್ಥಾನದ ಸುತ್ತಮುತ್ತಲಿನ ಅಂಗಡಿಗಳಲ್ಲೂ ಪರಿಶೀಲನೆ ನಡೆಸಿದ್ದಾರೆ.
[ays_poll id=3]