K2kannadanews.in
No pressure ರಾಯಚೂರು : ಆಸಿಡ್ (Acid) ಕುಡಿದು ಮೃತಪಟ್ಟ (Daid) ಎಸಿ ಕಛೇರಿ ಡಿ ಗ್ರುಪ್ ನೌಕರ ವಾಸೀಂಗೆ (Waseem) ಕಚೇರಿಯಯಿಂದ ಯಾವುದೇ ಒತ್ತಡ (pressure) ಇರುವುದಿಲ್ಲ, ಸಣ್ಣ ಪುಟ್ಟ ಕೆಲಸದ ಒತ್ತಡ ಇರುತ್ತದೆ. ಸಾವಿನ ಬಗ್ಗೆ ತನಿಖೆಯಾಗುತ್ತಿದೆ (Investigation) ಎಂದು ಜಿಲ್ಲಾಧಿಕಾರಿ (DC) ಚಂದ್ರಶೇಖರ್ ನಾಯಕ್ ಹೇಳಿದರು.
ರಾಯಚೂರು ನಗರದಲ್ಲಿ ಇರುವ ಉಪವಿಭಾಗೀಯ ದಂಡಾಧಿಕಾರಿಗಳ (Sub-Divisional Magistrates) ಕಾರ್ಯಾಲಯದಲ್ಲಿ, ಡಿ ಗ್ರೂಪ್ ನೌಕರನಾಗಿದ್ದ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸರ್ಕಾರಕ್ಕೆ (Government) ಸಾವಿನ ಬಗ್ಗೆ ಮಾಹಿತಿ ನೀಡಿದ್ದೇವೆ, ನಮ್ಮ ಕಚೇರಿಯಿಂದ ಯಾವುದೇ ಒತ್ತಡ ಇರೋದಿಲ್ಲ. ಸಹಜವಾಗಿ (Normaly) ಕೆಲಸದ ಸಣ್ಣ ಪುಟ್ಟ ಒತ್ತಡ ಇರುತ್ತವೆ. ಸಾವಿನ ಬಗ್ಗೆ ಪೊಲೀಸ್ (Police) ತನಿಖೆ ನಂತರ ಸಾವಿನ ಬಗ್ಗೆ ಕಾರಣ ಗೊತ್ತಾಗಲಿದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತಾಡಿದ್ದೇನೆ ಎಂದಿದ್ದಾರೆ.
[ays_poll id=3]