This is the title of the web page
This is the title of the web page

archiveನೇಮಕಾತಿ

State News

ಶಿಕ್ಷಕನಾಗಬೇಕಿದ್ದವನ ಬಲಿ ಪಡೆದ ನೇಮಕಾತಿ ವಿಳಂಬ ನೀತಿ.. ಖಿನ್ನತೆಯಿಂದ ಶಿಕ್ಷಕ ಸಾವು

K2kannadanews.in ದೇವದುರ್ಗ : ನೇಮಕಾತಿ ವಿಳಂಬ ನೀತಿಯಿಂದ (Delay policy) ಆಯ್ಕೆಯಾದ ಅಭ್ಯರ್ಥಿ (Candidate) ಶಾಲೆಗೆ ಹಾಜರಾಗುವ ಮುನ್ನವೇ ಮಾನಸಿಕ ಖಿನ್ನತೆಯಿಂದ (Mental depression) ಮಿದುಳು ಸಂಬಂಧಿ...
State News

ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯಿತಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚಿ..!

K2 ಜಾಬ್ ನ್ಯೂಸ್ : ಗ್ರಾಮೀಣ ಭಾಗದಲ್ಲಿ ವಾಸಿಸುವ ಉದ್ಯೋಗ ಆಕಾಂಕ್ಷಿಗಳಿಗೆ ಕರ್ನಾಟಕ ಗ್ರಾಮ ಪಂಚಾಯತ್ ಗುಡ್ ನ್ಯೂಸ್ ನೀಡಿದೆ. 2328 ಪಂಚಾಯತ್ ಕಾರ್ಯದರ್ಶಿ, ಪಿಡಿಒ, ಎಸ್‌ಡಿಎ...
State News

ಕಲ್ಯಾಣ ಕರ್ನಾಟಕ ಸೇರಿ ಪ್ರಾಂಶುಪಾಲ ಹುದ್ದೆ ನೇಮಕಾತಿ ಅರ್ಜಿ ಆಹ್ವಾನ

K2 ಜಾಬ್ ನ್ಯೂಸ್ : ಕಲ್ಯಾಣ ಕರ್ನಾಟಕ ಸೇರಿ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 310 ಪ್ರಾಂಶುಪಾಲರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು ಪ್ರಾಧಿಕಾರದ ವೆಬ್ಸೈಟ್ http://kea.kar.nic.in ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇರ ನೇಮಕಾತಿ ಮೂಲಕ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಕಲ್ಯಾಣ ಕರ್ನಾಟಕ ವೃಂದಕ್ಕೆ 46, ರಾಜ್ಯ ವ್ಯಾಪಿ ಉಳಿದ ವೃಂದಕ್ಕೆ 265 ಹುದ್ದೆಗಳಿವೆ. ಡಿಸೆಂಬರ್ 16 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, 2023ರ ಜನವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಜನವರಿ 17 ಇ- ಪೋಸ್ಟ್ ಆಫೀಸ್ ನಲ್ಲಿ ಶುಲ್ಕ ಪಾವತಿಗೆ ಕೊನೆಯ ದಿನವಾಗಿದೆ....