K2kannadanews.in
ರಾಯಚೂರು : ಭಕ್ತಕನಕದಾಸ(bhakth kanakadas) ಜಯಂತೋತ್ಸವ ವೇದಿಕೆ(stage) ಕಾರ್ಯಕ್ರಮದಲ್ಲಿ ಸಿಎಂ(cm) ಸಿದ್ದರಾಮಯ್ಯ(siddaramayya) ಪರ ಬಿಜೆಪಿ ಶಾಸಕ(BJP mla) ಡಾ.ಶಿವರಾಜ್ ಪಾಟೀಲ್ ಬ್ಯಾಟಿಂಗ್ ಮಾಡಿದ ಪ್ರಸಂಗ ನಡೆಯಿತು.
ಹೌದು ರಾಯಚೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಕ್ತಕನಕದಾಸ ಜಯಂತೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಗರ ಶಾಸಕ ಡಾ. ಶಿವರಾಜ್ ಪಾಟೀಲ್(shivaraj patila) ಅವರು, ಈ ಹಿಂದೆ ಡಿ ದೇವರಾಜ್ ಅರಸು(devaraj arasu) ಅವರು ಎಂಟು ವರ್ಷ ಸಿಎಂ ಆಗಿದ್ದರು, ಅಂತೆ ಇಂದು ನಿಮ್ಮೆಲ್ಲರ ಆಶಿರ್ವಾದದಿಂದ, ಸಿದ್ದರಾಮಯ್ಯ ಅವರು ಹತ್ತು ವರ್ಷ ಸಿಎಂ ಆಗಿರಲಿ ಎಂದು ಹೇಳಿದರು. ಈ ವೇಳೆ ವೇದಿಕೆಯಲ್ಲಿದ್ದ ಜನ ಚಪ್ಪಾಳೆ ತಟ್ಟಿ ಕೇಕೆ ಹಾಕಿ ಸಂತಸ ವ್ಯಕ್ತಪಡಿಸಿದರು.
[ays_poll id=3]