K2kannadanews.in
ರಾಯಚೂರು : ನಗರದ ಗದ್ವಾಲ್ ರಸ್ತೆಯುಲ್ಲಿ (gadwal road) ಬೆಳ್ಳಂ ಬೆಳಗ್ಗೆ ಭತ್ತ ಸಾಗಿಸುತ್ತಿದ್ದ ಲಾರಿ ಮುಗುಚಿ ಬಿದ್ದು (pady lorry accident), ಅಲ್ಪದರಲ್ಲೆ ಚಾಲಕ ಪ್ರಾಣಾಪಯದಿಂದ ಪಾರಾದ (driver escaped unhurt) ಘಟನೆ ನಡೆದಿದೆ.
ಗದ್ವಾಲ್ ರಸ್ತೆಯಲ್ಲಿನ ರೈಸ್ ಮಿಲ್ (rice mill)ಗೆ ಭತ್ತ ಸಾಗಿಸುತ್ತಿದ್ದ ಲಾರಿಯು, ಬೆಳಿಗ್ಗೆ ಹೆಚ್ಚಿನ ಮಂಜು(foog) ಕೋಡುದ್ದ ಕಾರಣ ರಸ್ತೆಯಲ್ಲಿದ್ದ ಬೃಹತ್ ಗುಂಡಿ ಚಾಲಕನಿಕೆ ಕಾಣದ ಹಿನ್ನಲೆ, ಗುಂಡಿಗೆ ಇಳಿಸಿದ್ದಾನೆ, ಹೆಚ್ಚು ಭತ್ತದ ಚೀಲಗಳಿದ್ದಿದ್ದರಿಂದ ಎಡಕ್ಕೆ ಚಾಲಿದೆ ಲಾರಿ ಮುಗುಚಿ ಬಿದ್ದಿದೆ. ಇದರಿಂದ ಭತ್ತದ ಮೂಟೆಗಳು ರಸ್ತೆಯಲ್ಲಿ ಬಿದ್ದಿದ್ದು, ಕೆಲ ಭತ್ತದ ಮೂಟೆಗಳು ಹರಿದು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಈ ಒಂದು ರಸ್ತೆಯು ಸಂಪೂರ್ಣ ಹಾಳಾಗಿದ್ದು ತಗ್ಗು ಗುಂಡಿಗಳಿಂದ ಕೂಡಿದೆ, ವಾಹನ ಸವಾರರು ಬೇಸತ್ತು ಹೋಗಿದ್ದರು ಸಂಬಂದ ಪಟ್ಟ ಇಲಾಖೆ ಇತ್ತ ಗಮನ ಹರಿಸುತ್ತಿಲ್ಲ. ಇದೇ ರಸ್ತೆಯಲ್ಲಿ, ನೊನ್ನೆಯಷ್ಟೇ ಭತ್ತ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಹದಗೆಟ್ಟ ರಸ್ತೆಯಲ್ಲಿ ನಿತ್ಯ ಸಾರ್ವಜನಿಕರು ಜೀವ ಭಯದಲ್ಲಿ ಓಡಾಡುವ ಪರಸ್ಥಿತಿ ನಿರ್ಮಾಣವಾಗಿದೆ.
[ays_poll id=3]