This is the title of the web page
This is the title of the web page
National NewsPolitics NewsVideo News

ಟಿಕೆಟ್ ಕೈ ತಪ್ಪಿದ್ದಕ್ಕೆ ವೇದಿಕೆಯಲ್ಲಿ ಕಣ್ಣಿರಿಟ್ಟ ಸಂಸದ ಕರಡಿ ಸಂಗಣ್ಣ..


K2kannadanews.in

Karadi Sanganna cried ರಾಯಚೂರು : ಟಿಕೆಟ್(Ticket) ಕೈ ತಪ್ಪಿದ (Miss) ಹಿನ್ನೆಲೆ ಕಾರ್ಯಕರ್ತರೊಂದಿಗೆ ವೇದಿಕೆ (On stage) ಮೇಲೆ ಬಾವುಕರಾಗಿ ಸಂಸದ ಕರಡಿ ಸಂಗಣ್ಣ ಕಣ್ಣೀರು ಹಾಕಿದೆ ಘಟನೆ ನಡೆದಿದೆ.

ಸಿಂಧನೂರು (sindhnur) ನಗರದ ನೂತನ ರೈಲು ನಿಲ್ದಾಣ ಉದ್ಘಾಟನೆ ?New railway station) ಸಮಾರಂಬದ ಕೊನೆ ಕ್ಷಣದಲ್ಲಿ ಕಾರ್ಯಕರ್ತರು ಸಂಸದರಿಗೆ ಸನ್ಮಾನ ಮಾಡಿದ ವೇಳೆ ಕಣ್ಣಿರಿಟ್ಟ ಸಂಸದರು. ಲೋಕಸಭೆ ಚುನಾವಣೆಗೆ ಹಾಲಿ ಸಂಸದರಾಗಿದ್ದರೂ ಟಿಕೆಟ್ ಕೈ ತಪ್ಪಿದ ಹಿನ್ನಲೆ ಕಾರ್ಯಕರ್ತರು ಸನ್ಮಾನಿಸಿ ಕಣ್ಣೀರಿಟ್ಟರು ಈ ವೇಳೆ ಸಂಸದರು ಭಾವುಕರಾಗಿ ಕಣ್ಣೀರಿಟ್ಟರು.

ಅಧಿಕಾರ ಹೋಗಿದ್ದಕ್ಕೆ ನಾನು ಕಣ್ಣೀರು ಹಾಕಿಲ್ಲ. ನನ್ನ ಕಾರ್ಯಕರ್ತರು ನನಗೆ ಆದ ಅನ್ಯಾಯಕ್ಕೆ ಕಣ್ಣೀರಿಟ್ಟಿದ್ದಾರೆ. ಟಿಕೆಟ್ ಯಾಕೆ ಕೊಟ್ಟಿಲ್ಲ ಅಂತ ನನಗೆ ಗೊತ್ತಿಲ್ಲ, ಯಾವ ಮಾನದಂಡ ಇಟ್ಟುಕೊಂಡು ಟಿಕೆಟ್ ಕೊಟ್ಟಿದ್ದಾರೆ. ಯುವ ಮುಖಂಡರಿಗೆ ನಮಗೆ ಅವಿನಾಭಾವ ಸಂಬಂಧ ಇತ್ತು. ಈಗ ಅವರು ನಮ್ಮಿಂದ ದೂರ ಆಗುತ್ತಾರೆ ಅನ್ನೋ ಭಾವನೆ ಅಷ್ಟೇ ಎಂದು ನೋವಿನಲ್ಲೆ ಹೇಳಿದರು.


[ays_poll id=3]