This is the title of the web page
This is the title of the web page
Crime NewsState News

ಕ್ಷುಲ್ಲಕ ಕಾರಣಕ್ಕೆ ಮಕ್ಕಳನ್ನು ಬಿಟ್ಟು ತಾಯಿ ಬಾವಿಗೆ ಜಿಗಿದು ಆತ್ಮಹತ್ಯೆ..?


K2kannadanews.in

Mother suicide ದೇವದುರ್ಗ : ಕ್ಷುಲ್ಲಕ ಕಾರಣಕ್ಕೆ (Chilly resion) ಇಬ್ಬರು ಮಹಿಳೆಯರು ಕಿತ್ತಾಡಿಕೊಂಡು (Fight), ಮೂವರು ಮಕ್ಕಳನ್ನು (Children) ಬಿಟ್ಟು ಮಹಿಳೆ ಬಾವಿಗೆ (Well) ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿನ್ನಟಗಿ ಗ್ರಾಮದಲ್ಲಿ ನಡೆದಿದ.

ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ ಹೊನ್ನಟಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಬಸನಗೌಡ ಮಾಲಿ ಪಾಟೀಲ್ ಜಮೀನು ಕೆಲಸಕ್ಕೆ ಬಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಿಂಗಸೂಗೂರು (Lingasuguru) ತಾಲ್ಲೂಕಿನ ಕೋಟಾ ಗ್ರಾಮದ ಮಹಿಳೆ ದೇವಮ್ಮ(Devamma 35) ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಕೆಲಸ ಮಾಡುವ ವೇಳೆ ದೇವಮ್ಮ ಮತ್ತು ದುರುಗಮ್ಮ ಕಿತ್ತಾಡಿಕೊಂಡಿದ್ದಾರೆ.

ಘಟನೆಯಿಂದ ಮನನೊಂದ ದೇವಮ್ಮ ಜಮೀನಿನಲ್ಲಿ ಇದ್ದ ಬಾವಿಗೆ ಜಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಗಬ್ಬೂರು ಪೊಲೀಸರು (Gabburu police station) ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಘಟನೆಗೆ ಕಾರಣವಾ ಇಬ್ಬರೂ ಆರೋಪಿಗಳನ್ನು ಇಬ್ಬರನ್ನ ಪೊಲೀಸರು ವಶಕ್ಕೆ (Custody) ಪಡೆದ್ದಾರೆ. ದುರುಗಮ್ಮ ಮತ್ತು ಆಕೆಯ ಗಂಡ ಸಿದ್ದಪ್ಪನನ್ನ ವಶಕ್ಕೆ ಪಡೆದು ತನಿಖೆ ಆರಂಬಿಸಿದ್ದಾರೆ.


[ays_poll id=3]