This is the title of the web page
This is the title of the web page
Local NewsState NewsVideo News

ಮಾಕಾಪುರ ಕಲಾವಿದನ ಕೈಯಲ್ಲಿ ಅರಳಿದ ಅದ್ಬುತ..!


K2kannadanews.in

Ayodhya ರಾಯಚೂರು : ದೇಶದ ಮೂಲೆ ಮೂಲೆಯಲ್ಲೂ ಇದೀಗ ರಾಮನ ಜಪ ಮಾಡಲಾಗುತ್ತಿದೆ. ಕಲಾವಿಧಾನ (artist) ಕೈಯಲ್ಲಿ ಆರಳುತ್ತಿವೆ ರಾಮನ ( sri rama) ವಿವಿಧ ರೂಪಗಳು . ಇಲ್ಲೊಬ್ಬ ಕಲಾವಿದ 10 ರೂಪಾಯಿ ಸೋಪ್ (10rs soop) ನಲ್ಲಿ ಅರಳಿದೆ ಪ್ರಭು ಶ್ರೀರಾಮನ ಮೂರ್ತಿ.

ಹೌದು ರಾಯಚೂರು (Raichur) ಜಿಲ್ಲೆಯ ಲಿಂಗಸಗೂರು (Lingasuguru) ತಾಲೂಕಿನ ಮಾಕಾಪೂರು ಗ್ರಾಮದ ಕಲಾವಿದನ ವಿಜಯ್ ಕುಮಾರ್ ಕೈಯಲ್ಲಿ ಅರಳಿದೆ ಶ್ರೀ ರಾಮನ ಮೂರ್ತಿ. ಸಂತೂರ್ ಸೋಪ್ (santoor sop) ನಲ್ಲಿ ಪ್ರಭು ಶ್ರೀರಾಮನ ಮೂರ್ತಿ ಕೆತ್ತನೆಯಾಗಿದೆ.

ಗುಂಡು, ಪಿನ್ ಗಳನ್ನು ಬಳಸಿ ಸೋಪ್ ನಲ್ಲಿ ಸುಮಾರು 3 ಗಂಟೆಗಳ ಸಮಯ ಕೆತ್ತನೆಗೆ ತೆಗೆದುಕೊಂಡಿದ್ದಾನೆ. ನಾಳೆ ಅಯ್ಯದ್ಯಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ರಾಮನ ವಿನ್ಯಾಸ ಕೆತ್ತನೆ ಮಾಡಿದ್ದಾನಡ. ಕಲಾವಿದನ ಕೈಚಳಕಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.


[ays_poll id=3]