K2kannadanews.in
Independent ರಾಯಚೂರು : ಕೆಪಿಸಿಸಿ (KPCC) ಪ್ರಧಾನ ಕಾರ್ಯದರ್ಶಿಗಳ ಹುದ್ದೆ ನೇಮಕ ವಿಚಾರದಲ್ಲಿ ಬಿನ್ನಮತ (Independent) ಸ್ಫೋಟವಾಗಿದ್ದು, ಕೆ.ಶಾಂತಪ್ಪ ರಾಜೀನಾಮೆ (resignation) ನೀಡುವುದಾಗಿ ಮಾನ್ವಿ ಪಟ್ಟಣದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಹೇಳಿದ್ದಾರೆ.
ಹೌದು ಲೋಕಸಭಾ ಚುನಾವಣೆ (MP Election) ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ (Congress candidate) ರಾಯಚೂರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ರಾಜ್ಯ ಕಾರ್ಯದರ್ಶಿಗಳ ಪಟ್ಟಿಯಲ್ಲಿ(list) ಬಿನ್ನಮತ ಸ್ಫೋಟವಾಗಿದೆ. ಕಾಂಗ್ರೇಸ್ ಮುಖಂಡ ಕೆ ಶಾಂತಪ್ಪ (K shanthappa) ಮಾನವಿ ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ರಾಜೀನಾಮೆ ನೀಡೋದಾಗಿ ಹೇಳಿಕೆ ನೀಡಿದ್ದಾರೆ. ನನಗೆ ರಾಜ್ಯದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ದಾರೆ. ಈ ಭಾಗದಲ್ಲಿ ನನಗೆ ಕುದುರೆ (Horse) ಕೊಡಿ, ಕುದುರೆ ಓಡಿಸುವ ಶಕ್ತಿಯಿದೆ (Straight). ರಾಜ್ಯದ 140 ಜನರಲ್ಲಿ ನಾನೆಲ್ಲಿ ಓಡಲು ಆಗ್ತದೆ.
ಡಿ.ಕೆ ಶಿವಕುಮಾರ್ (D K Shivakumar) ಅವರು ಪೋನ್ (Phone) ಮಾಡಿದ್ರು. ನಾನು ಸಾಮಾನ್ಯ ಕಾರ್ಯಕರ್ತನಾಗಿ ಇರ್ತನೆ. ನಾನು ರಾಜ್ಯ ಪ್ರಧಾನ ಕಾರ್ಯದರ್ಶಿಗೆ ರಾಜಿನಾಮೆ ಕೊಡ್ತನೆ, ಎಂದು ಕಾರ್ಯಕರ್ತರ ಸಮಾವೇಶದಲ್ಲಿ ಬಹಿರಂಗವಾಗಿ ಹೇಳಿದರು. ಇನ್ನೊಂದು ಕಡೆ ನೋಡಿದಾಗ ಕೆ.ಶಾಂತಪ್ಪ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು ಎಂದು ಹೇಳಲಾಗುತ್ತಿದೆ.
[ays_poll id=3]