This is the title of the web page
This is the title of the web page
Crime NewsState News

ಕ್ಷುಲ್ಲಕ ಕಾರಣಕ್ಕೆ ಪಕ್ಕದ್ಮನೆ ಯವನಿಗೆ ಆ್ಯಸಿಡ್ ಹಾಕಿದ ದಂಪತಿ


K2kannadanews.in

CRIME News : ನಾಯಿ (Dog) ಬೊಗಳಿದೆ ಎಂಬ ವಿಚಾರಕ್ಕೆ ನೆರೆ ಮನೆಯವರ (Neighbors)ಮಧ್ಯೆ ಗಲಾಟೆ ನಡೆದಿದೆ. ಇದನ್ನೆ ನೆಪ ಮಾಡಿಕೊಂಡು ಪಕ್ಕದ ಮನೆ ವ್ಯಕ್ರ್ತ(person) ಮೇಲೆ ದಂಪತಿ ಆ್ಯಸಿಡ್​ (Acid) ಎರಚಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು((Chikkamagaluru) ಜಿಲ್ಲೆಯ ಎನ್.ಆರ್​.ಪುರ ತಾಲೂಕಿನ ಹಾಳ್​ ಕರಗುಂದ ಗ್ರಾಮದಲ್ಲಿ ನಡೆದಿದ್ದು, ಸುಂದರ್ ರಾಜ್(sundae raj) ಹಲ್ಲೆಗೊಳಗಾದ ವ್ಯಕ್ತಿ ಹಾಗೂ ಜೇಮ್ಸ್​, ಮರಿಯಮ್ಮ ಆರೋಪಿಗಳು (Accused). ಸಾಕು ನಾಯಿ ಬೊಗಳಿದ್ದಕ್ಕೆ ಸುಂದರ್​ ರಾಜ್ ನಾಯಿ ಹೆಸರಿನಲ್ಲಿ ಜೇಮ್ಸ್​, ಮರಿಯಮ್ಮಗೆ ಬೈಯ್ಯುತ್ತಿದ್ದ (yelling) ಎಂದು ಆರೋಪ ಕೇಳಿಬಂದಿದೆ. ಇದರಿಂದ ಸಿಟ್ಟಿಗೆದ್ದ (angry) ದಂಪತಿ ಸುಂದರಾಜ್​ ಮೇಲೆ ಆಯಸಿಡ್​ ದಾಳಿ ಮಾಡಿದ್ದಾರೆ.

ಘಟನೆ ಹಿನ್ನೆಲೆ ಸುಂದರ್​ರಾಜ್ ಕಣ್ಣು(Eyes), ಮುಖಕ್ಕೆ(face) ಗಾಯಗಳಾಗಿವೆ. ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ(Meghan hospital) ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು(Bengalore) ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದ್ದಾರೆ. ದಂಪತಿ ವಿರುದ್ಧ ಎನ್​.ಆರ್​.ಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಪರಾರಿಯಾಗಿರುವ ಜೇಮ್ಸ್​, ಮರಿಯಮ್ಮ ದಂಪತಿಗಾಗಿ ಶೋಧ ಕಾರ್ಯ(surching) ನಡೆಯುತ್ತಿದೆ.


[ays_poll id=3]