K2kannadanews.in
CRIME News : ನಾಯಿ (Dog) ಬೊಗಳಿದೆ ಎಂಬ ವಿಚಾರಕ್ಕೆ ನೆರೆ ಮನೆಯವರ (Neighbors)ಮಧ್ಯೆ ಗಲಾಟೆ ನಡೆದಿದೆ. ಇದನ್ನೆ ನೆಪ ಮಾಡಿಕೊಂಡು ಪಕ್ಕದ ಮನೆ ವ್ಯಕ್ರ್ತ(person) ಮೇಲೆ ದಂಪತಿ ಆ್ಯಸಿಡ್ (Acid) ಎರಚಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು((Chikkamagaluru) ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹಾಳ್ ಕರಗುಂದ ಗ್ರಾಮದಲ್ಲಿ ನಡೆದಿದ್ದು, ಸುಂದರ್ ರಾಜ್(sundae raj) ಹಲ್ಲೆಗೊಳಗಾದ ವ್ಯಕ್ತಿ ಹಾಗೂ ಜೇಮ್ಸ್, ಮರಿಯಮ್ಮ ಆರೋಪಿಗಳು (Accused). ಸಾಕು ನಾಯಿ ಬೊಗಳಿದ್ದಕ್ಕೆ ಸುಂದರ್ ರಾಜ್ ನಾಯಿ ಹೆಸರಿನಲ್ಲಿ ಜೇಮ್ಸ್, ಮರಿಯಮ್ಮಗೆ ಬೈಯ್ಯುತ್ತಿದ್ದ (yelling) ಎಂದು ಆರೋಪ ಕೇಳಿಬಂದಿದೆ. ಇದರಿಂದ ಸಿಟ್ಟಿಗೆದ್ದ (angry) ದಂಪತಿ ಸುಂದರಾಜ್ ಮೇಲೆ ಆಯಸಿಡ್ ದಾಳಿ ಮಾಡಿದ್ದಾರೆ.
ಘಟನೆ ಹಿನ್ನೆಲೆ ಸುಂದರ್ರಾಜ್ ಕಣ್ಣು(Eyes), ಮುಖಕ್ಕೆ(face) ಗಾಯಗಳಾಗಿವೆ. ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ(Meghan hospital) ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು(Bengalore) ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ನೀಡಿದ್ದಾರೆ. ದಂಪತಿ ವಿರುದ್ಧ ಎನ್.ಆರ್.ಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಪರಾರಿಯಾಗಿರುವ ಜೇಮ್ಸ್, ಮರಿಯಮ್ಮ ದಂಪತಿಗಾಗಿ ಶೋಧ ಕಾರ್ಯ(surching) ನಡೆಯುತ್ತಿದೆ.
[ays_poll id=3]