This is the title of the web page
This is the title of the web page
State News

ಮಾರ್ಚ್ 4 ಬೆಂಗಳೂರಿಗೆ ಹೋಗುತ್ತಿದ್ದರೇ ಅಂದು ಬಸ್ ಸಿಗೋದು ಡೌಟ್..?


K2kannadanews.in

KSRTC Employee Strike : ನೀವೇನದ್ರು ಮಾರ್ಚ 4ರಂದು ಬೆಂಗಳೂರಿಗೆ (Benglore) ಹೋಗಲು ಸಿದ್ದರಾಗಿದ್ದರೆ ಮುಂದಕ್ಕೆ (Post pound) ಹಾಕಿ. ಕಾರಣ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಸಾರಿಗೆ ನೌಕರರು (Transport Employee) ಅನಿರ್ಧಿಷ್ಟಾವದಿ ಧರಣಿಗೆ ಸಜ್ಜಾಗಿದ್ದಾರೆ.

ಸಮಾನ ವೇತನ (Equal pay), ಸರ್ಕಾರಿ ನೌಕರರೆಂದು (Government employee) ಪರಿಗಣನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಹಿಂದೆ 2020 ಡಿಸೆಂಬರ್ (December) ಹಾಗೂ 2021ರಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಇದೀಗ ಮತ್ತೆ ಪ್ರತಿಭಟನೆ (Ready to do protest) ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಾರಿಗೆ ನೌಕರರು ಸಜ್ಜಾಗಿದ್ದಾರೆ. ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿ ಅಂದಿನ ಸರ್ಕಾರ ಭರವಸೆಗಳನ್ನು ಕೊಟ್ಟು ಕೈತೊಳೆದುಕೊಂಡಿತ್ತು. ಆದರೆ ಈವರೆಗೂ ಸಾರಿಗೆ ಸಿಬ್ಬಂದಿಗಳ 6 ಬೇಡಿಕೆಗಳು (demands) ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದು, ಮಾರ್ಚ 4ರಂದು ಬೆಂಗಳೂರು ಚಲೋ (Benglore chalo) ಮೂಲಕ ಅಹೋರಾತ್ರಿ ಅನಿರ್ಧಿಷ್ಟಾವದಿ ಧರಣಿ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ.


[ays_poll id=3]