ದೇವದುರ್ಗ : ಜಮೀನಿನಲ್ಲಿ ಬೋರ್ವೆಲ್ ಕೊರೆದು ಕಾಲು ದಾರಿಯಲ್ಲಿ ಮಲಗಿದ್ದ ಮೂರರ ಮೇಲೆ ಜೆಸಿಬಿ ಹರಿದು ದಾರಣವಾಗಿ ಸ್ಥಳದಲ್ಲಿ ಮೃತಪಟ್ಟ ಘಟನೆ ಎಂದು ದೇವದುರ್ಗದಲ್ಲಿ ನಡೆದಿದೆ. ರಾಯಚೂರು...
ರಾಯಚೂರು : ನನ್ನ ಉಸಿರು ಇರುವವರೆಗೂ ಗ್ರಾಮೀಣ ಮತ ಕ್ಷೇತ್ರ ಬಿಟ್ಟು ಹೋಗಲಾರೆ ಸೋಲು ಗೆಲವು ಸಮಾನವಾಗಿ ಸ್ವೀಕರಿಸುತ್ತೇನೆ ಎಂದು ಗ್ರಾಮೀಣ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಆಕಾಕ್ಷಿ ಡಾ.ಸುಭಾಷಚಂದ್ರ ಸಬಾಜಿ ಹೇಳಿದರು. ನಾನು ಬೇರೆ ದೇಶದಿಂದ ಬಂದವನಲ್ಲ ನಾನು ಕರ್ನಾಟಕದ ಪಕ್ಕದ ಬೀದರ್ ಜಿಲ್ಲೆಯವರು ರಾಯಚೂರು ಜಿಲ್ಲೆಯಲ್ಲಿ 20 ವರ್ಷಗಳ ಕಾಲ ಸರ್ಕಾರಿ ಸೇವಕನಾಗಿ ಕೆಲಸ ಮಾಡಿದ್ದೇನೆ ಜಿಲ್ಲೆಯ ಜನರ ಜೊತೆ ಬಹಳಷ್ಟು ಒಡನಾಟ ಹೊಂದಿದ್ದೇನೆ ನನಗೆ ಆಗದಿರುವವರು ಚುನಾವಣೆ ನಂತರ ವಾಪಸ್ ಬೀದರ್ ಗೆ ಹೋಗುತ್ತಾರೆ ಎಂದು ಹೇಳುತ್ತಿದ್ದಾರಂತೆ ಅದನ್ನ ಕೇಳಿಮನಸ್ಸಿಗೆ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಒಂದು ಸತ್ಯ ಹೇಳುತ್ತೇನೆ ನನ್ನ ಉಸಿರು ಇರುವವರೆಗೂ ರಾಯಚೂರು ಗ್ರಾಮೀಣ ಮತ ಕ್ಷೇತ್ರದಲ್ಲಿ ಇರುತ್ತೇನೆ ಕ್ಷೇತ್ರದ ಜನತೆಯನ್ನು ಬಿಟ್ಟು ಹೋಗುವುದಿಲ್ಲ. 2023ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಸೋಲು ಗೆಲುವು ಸಮಾನವಾಗಿ ಕರಿಸುತ್ತೇನೆ. ಪ್ರಾಣ ಇರುವವರೆಗೂ ಜನರ...