K2kannadanews.in
No harassment ರಾಯಚೂರು : ಎಸಿ ಕಛೇರಿಯಲ್ಲಿ (office) ಡಿ ಗ್ರುಪ್ ಸಿಬ್ಬಂದಿ ಆತ್ಮಹತ್ಯೆ (Suicide) ಮಾಡಿಕೊಂಡ ವಸೀಮ್ ಉತ್ತಮ ಕೆಲಸಗಾರನಾಗಿದ್ದ (Good worker), ಕಛೇರಿಯಲ್ಲಿ ನಮ್ಮ ಸಿಬ್ಬಂದಿಗೆ (Staff) ಯಾವುದೇ ಕಿರುಕುಳ ನೀಡಿಲ್ಲ ಎಂದು ಸಹಾಯಕ ಆಯುಕ್ತೆ (AC) ಮೆಹಬೂಬಿ ಹೇಳಿದರು.
ಉಪವಿಭಾಗೀಯ ದಂಡಾಧಿಕಾರಿಗಳ (Sub-Divisional Magistrates) ಕಾರ್ಯಾಲಯದಲ್ಲಿ, ಡಿ ಗ್ರೂಪ್ ನೌಕರನಾಗಿದ್ದ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಮೇಲಾಧಿಕಾರಿಗಳ (Officer) ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಸುಳ್ಳು (Fack). ವಸೀಮ್ ಎಲ್ಲರ ಜೊತೆ ಚೆನ್ನಾಗಿದ್ದ (good relationship), ಯಾವುದೇ ಕೆಲಸ ಪೆಂಡಿಂಗ್ ಇಡ್ತಾ ಇರಲಿಲ್ಲ. ಅವರ ಮನೆಯವರ ಜೊತೆ ಮಾತಾಡಿದ್ದೇನೆ. ಕಛೇರಿಯಲ್ಲಿ ನಮ್ಮ ಸಿಬ್ಬಂದಿಗೆ ಯಾವುದೇ ಕಿರುಕುಳ ನೀಡಿಲ್ಲ. ಸಾವಿನ ಬಗ್ಗೆ ಪೊಲೀಸ್ ತನಿಖೆ (Investigation) ಮುಂದುವರೆದಿದೆ ಅಂತ ತಿಳಿಸಿದರು.
[ays_poll id=3]