K2kannadanews.in
Road Accidents : ಮನೆಯಿಂದ ಹೊರಗೆ ಬಂದರೆ ಯಾವಾಗ (when) ಹೇಗೆ (how) ಪ್ರಾಣಪಕ್ಷಿ ಹಾರಿಹೋಗುತ್ತೋ ಎಂಬುದೇ ತಿಳಿದಿರುವುದಿಲ್ಲ. ಕೆಲವೊಮ್ಮೆ ನಮ್ಮದಲ್ಲದ ತಪ್ಪಿಗೆ ಅಪಘಾತ (without mistake) ನಡೆದು ಜನರು ಜೀವ ಬಿಟ್ಟರೆ, ಮತ್ತೊಂದು ಕಡೆ ನಿರ್ಲಕ್ಷ್ಯದ ಚಾಲನೆಗೆ (negligence drive) ಅಮಾಯಕರು ಪ್ರಾಣಬಿಟ್ಟಿದ್ದಾರೆ.
ಸಂಕ್ರಾಂತಿ ಹಬ್ಬದ (Sankranti Fest) ಸಂಭ್ರಮದಲ್ಲಿ ರಾಜ್ಯದ ಹಲವು ಕಡೆ ಅಪಘಾತಗಳು ಸಂಭವಿಸಿದ್ದು, ಸಾಕಷ್ಟು ಸಾವು-ನೋವುಗಳು ವರದಿಯಾಗಿವೆ. ವಾಹನಗಳನ್ನು ರಸ್ತೆಗಿಳಿಸುವ ಮುನ್ನ ಸವಾರರೇ ಎಚ್ಚರವಾಗಿರಿ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ (Within 24 Hours) 9 ಭೀಕರ ಅಪಘಾತಗಳು ಸಂಭವಿಸಿವೆ. ಅಪಘಾತಗಳಲ್ಲಿ 15 ಮಂದಿ ದಾರುಣವಾಗಿ ಮೃತಪಟ್ಟಿದ್ದರೆ, 10ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಕಾರು (Car) ಪಲ್ಟಿಯಾಗಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದಾರೆ. ರಸ್ತೆ (Road) ದಾಟುವ ವೇಳೆ ಲಾರಿ ಹರಿದು ಬಾಲಕಿ (girl) ಸಾವನ್ನಪ್ಪಿದ್ದಾನೆ, ಸಾರಿಗೆ ಬಸ್ (bus) ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾನೆ. ಭತ್ತ ಕೊಯ್ಯುವ ಮಿಷನ್ ಗೆ ಓರ್ವ ಸಿಲುಕಿ ಮೃತಪಟ್ಟ ಘಟನೆ ಸೇರಿ ವಿವಿಧ ಅಪಘಾತದಲ್ಲಿ 15 ಜನ ಮೃತಪಟ್ಟಿದ್ದಾರೆ
[ays_poll id=3]