LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಏನ್ ಆ್ಯಕ್ಟಿಂಗ್ ಗುರು, ಗುಲ್ಬದಿನ್​ಗೆ ಆಸ್ಕರ್ ಪ್ರಶಸ್ತಿ ನೀಡಬೇಕು ಅಂದ ನೆಟ್ಟಿಗರು..

K2kannadanews.in

T20 world cup : ಬಾಂಗ್ಲಾದೇಶ(AFG vs BAN) ಅಫ್ಘಾನಿಸ್ತಾನ ವಿರುದ್ಧ ರೋಚಕ ಪಂದ್ಯದಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆಸಿದೆ. ಈ ಪಂದ್ಯದಲ್ಲಿ ಆಘ್ಫಾನ್​ ತಂಡದ ಕೋಚ್​ ಜೊನಾಥನ್​ ಟ್ರಾಟ್(Jonathan Trott) ಅವರು ಆಟಗಾರರಿಗೆ ನೀಡಿದ ಸಲಹೆಯೊಂದರ ವಿಡಿಯೊ ವೈರಲ್​ ಆಗಿದೆ.

https://x.com/SportsProd37/status/1805457637489742058?t=k_zdl-K81PQN8Vpt6cFQZQ&s=19

ಟಿ20 ವಲ್ಡ್ ಕಪ್ ನಲ್ಲಿ ಸಾಕಷ್ಟು ರೋಚಕ‌ ಪಂದ್ಯಗಳು ನಡೆದಿದವೆ, ಸಾಕಷ್ಟು ಹಾಸ್ಯಮಯ ಸನ್ನಿವೇಶಗಳು ನಡೆದಿವೆ. ಬಾಂಗ್ಲಾದೇಶ(AFG vs BAN) ಅಫ್ಘಾನಿಸ್ತಾನ ಪಂದ್ಯ ಕೂಡಾ ಇಂಥದ್ದೆ ಒಂದು ಸನ್ಮಿವೇಶಕ್ಕೆ ಕಾರಣವಾಗಿ ಆ ವಿಡಿಯೋ ಸಖತ್ ಬೈರಲ್ ಆಗುತ್ತಿದೆ. ಡಕ್​ವರ್ತ್​ ಲೂಯಿಸ್​ ನಿಯದ ಪ್ರಕಾರ ಅಫಘಾನಿಸ್ತಾನ ತಂಡ ಮುಂದೆ ಇದ್ದ ವೇಳೆ ಜೋರಾಗಿ ಗಾಳಿ ಬೀಸಿ ಮಳೆ ಬರುವ ಲಕ್ಷಣ ಕಂಡುಬಂತು.

https://youtu.be/f3fxCaqCcPA?si=Ex9Uz__U3WjJsGg8

ಈ ವೇಳೆ ಡಗೌಟ್​ನಲ್ಲಿದ್ದ ಕೋಚ್​ ಜೊನಾಥನ್​ ಟ್ರಾಟ್ ಅವರು ನಿಧಾನವಾಗಿ ಆಡಿ, ಕೊಂಚ ಸಮಯ ವ್ಯರ್ಥ ಮಾಡುವಂತೆ ಸೂಚನೆ ನೀಡಿದರು. ಕೋಚ್​ ಸಲಹೆ ನೀಡುತ್ತಿದ್ದಂತೆ ಸ್ಲಿಪ್​ನಲ್ಲಿ ನಿಂತಿದ್ದ ಗುಲ್ಬದಿನ್ ನೈಬ್ ಏಕಾಏಕಿ ಕಾಲು ನೋವಿನಂತೆ ಕುಸಿದು ಬಿದ್ದರು. ಬಳಿಕ ಫಿಸಿಯೊ ಬಂದು ಅವರನ್ನು ತಪಾಸಣೆ ನಡೆಸಿದ್ದಾರೆ. ಈ ವಿಡಿಯೊ ಇದೀಗ ವೈರಲ್​ ಆಗಿದೆ. ನೆಟ್ಟಿಗರು ಈ ದೃಶ್ಯ ಕಂಡು ಗುಲ್ಬದಿನ್​ಗೆ ಆಸ್ಕರ್ ಪ್ರಶಸ್ತಿ ನೀಡಬೇಕು ಎಂದು ಕಮೆಂಟ್​ ಮಾಡಿದ್ದಾರೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಾಲಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಯುವಕ ಸ್ಥಳದಲ್ಲೇ ಸಾವು..ಕಪಗಲ್ ಗ್ರಾಮದಲ್ಲಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಸಾವು..ವಿಜಯಲಕ್ಷ್ಮಿ ಲಾಡ್ಜ್ ರೆಸ್ಟೊರೆಂಟ್ ಮತ್ತು ಬಾರ್, BPL ಕಾರ್ಡ ಹೋಲ್ಡರೇ ಇದರ ಮಾಲಿಕರು..ರಸ್ತೆ ತಡೆಗೆ ಬೇಲಿ ಹಾಕಿ ವಿದ್ಯಾರ್ಥಿಗಳಿಂದ ರಸ್ತೆ ತಡೆ..ಕಾಂಪೌಂಡ್ ಒಳಗೆ ಆಡುತ್ತಿದ್ದ ಬಾಲಕಿ ಮೇಲೆ  ಬೀದಿನಾಯಿ ದಾಳಿ..ಕುರ್ಡಿ ಗ್ರಾಮದಲ್ಲಿ ಭಾರಿ ಮಳೆಯಲ್ಲೂ ಎದೆಗುಂದದ ಮಹಿಳೆ..ಮಲಿಯಾಬಾದ್ ನಲ್ಲಿ 4 ವರ್ಷದ ಬಾಲಕನ ಮೇಲೆ ಬೀದಿನಾಯಿ ಬೀಕರ ದಾಳಿಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಉಜ್ವಲ ಭವಿಷ್ಯಕ್ಕೆ 45 ದಿನಗಳ ವಿಶೇಷ ಕೋರ್ಸ್ದನದ ಕೊಟ್ಟಿಗೆಯಲ್ಲಿ ಕ್ಷೀರಭಾಗ್ಯ ಹಾಲಿನ ಪುಡಿ ಪ್ರಕರಣಕ್ಕೆ ಟ್ವಿಸ್ಟ್..ರಾಯಚೂರು ತಹಶೀಲ್ದಾರರಿಗೆ 5 ಸಾವಿರ ದಂಡ ಮತ್ತು FIR ದಾಖಲಿಸಲು ಸೂಚನೆ..