This is the title of the web page
This is the title of the web page
Crime News

ಪಿಎಸ್ಐ ಮಣಿಕಂಠಪ್ಪ ಅವರೇ : ರೈತನ ಮೇಲೆ ಹಲ್ಲೆ ಮಾಡಿದ್ದು ಸರಿನಾ..?


K2 ನ್ಯೂಸ್ ಡೆಸ್ಕ್ : ಟ್ರ್ಯಾಕ್ಟರ್ ನಲ್ಲಿ ಮಣ್ಣು ಸಾಗಿಸುತ್ತಿದ್ದ ಎಂಬ ಕ್ಷುಲ್ಲಕ ಕಾರಣಕ್ಕೆ ಪಿಎಸ್ಐ ಒಬ್ಬರು ರೈತನನ್ನು ಮನಬಂದಂತೆ ಥಳಿಸಿ ಗಾಯಗೊಳಿಸುವ ಮೂಲಕ, ಖಾಕಿಪಡೆಯ ಸಿಬ್ಬಂದಿಯೊಬ್ಬರು ರೈತನ ಮೇಲೆ ರೌಡಿಸಂ ತೋರಿದ ಅಮಾನವೀಯ ಘಟನೆಯೊಂದು ಮಸ್ಕಿಯಲ್ಲಿ ನಡೆದಿದೆ.

 


[ays_poll id=3]