This is the title of the web page
This is the title of the web page
Crime News

ಅಪರಿಚಿತವಾಹನ ಡಿಕ್ಕಿ ವ್ಯಕ್ತಿ ಸಾವು..


ರಾಯಚೂರು : ನಗರದ ಗೋಶಾಲ ರಸ್ತೆಯಲ್ಲಿ, ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಅಪರಿಚಿತವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಹೌದು ರಾಯಚೂರು ನಗರದ ಗೋಶಾಲ ರಸ್ತೆಯಲ್ಲಿ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವಾಹನ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಈರಣ್ಣ (55) ವರ್ಷ ಮೃತಪಟ್ಟಿದ್ದಾನೆ.

 

ಮೃತ ಈರಣ್ಣ ನಗರದ ಮಡ್ಡಿಪೇಟೆ ನಿವಾಸಿಯಾಗಿದ್ದು, ಸದರ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಾಡು ಹಾಕಲೇ ವಾಹನ ಡಿಕ್ಕಿ ಹೊಡೆದರು ಯಾರು ನೋಡಿಲ್ಲವಾ ಎಂಬ ಪ್ರಶ್ನೆ ಕಾಡುತ್ತಿದೆ. ಸ್ಥಳಕ್ಕೆ ದೌಡಾಯಿಸಿದ ಸದಾರ್ ಬಜಾರ್ ಪೊಲೀಸರಿಂದ ತನಿಖೆ ಆರಂಭಿಸಿದ್ದಾರೆ.


[ays_poll id=3]