This is the title of the web page
This is the title of the web page
Local NewsVideo News

ನವರಾತ್ರಿ 9ನೇ ದಿನದ ದೇವಿ ಪುರಾಣ ಸಂಪನ್ನ


ರಾಯಚೂರು : ನವರಾತ್ರಿ ಅಂಗವಾಗಿ ದಿನ್ನಿ ಗ್ರಾಮದಲ್ಲಿ ನಡೆದಂತಹ ದೇವಿ ಪುರಾಣ ಕಾರ್ಯಕ್ರಮ ಒಂಬತ್ತನೇ ದಿನ ಸಂಪನ್ನವಾಗಿದೆ.

ಹೌದು ರಾಯಚೂರು ತಾಲೂಕಿನ ದಿನ್ನಿ ಗ್ರಾಮದಲ್ಲಿ ನವರಾತ್ರಿ ಅಂಗವಾಗಿ ದೇವಿಮನೆಯಲ್ಲಿ ದೇವಿ ಪುರಾಣ ಕಾರ್ಯಕ್ರಮ ಮಾಡಲಾಯಿತು. ಕಳೆದ 9 ಜನಗಳಿಂದ ನಡೆಯುತ್ತಿರುವ ಈ ಒಂದು ದೇವಿ ಪುರಾಣ ಕಾರ್ಯಕ್ರಮವನ್ನು ಕಲ್ಲನಗೌಡ ಜಾಗೀರ ವೆಂಕಟಪುರ ಅವರು ದೇವಿ ಪುರಾಣ ನಡೆಸಿಕೊಟ್ಟರು. ಇನ್ನು ಒಂಬತ್ತನೇ ದಿನದ ದೇವಿ ಪುರಾಣ ಕಾರ್ಯಕ್ರಮದಲ್ಲಿ ಕಲ್ಲೂರು ಗ್ರಾಮದ ಅಡವೀಶ್ವರ ಮಠದ ಶ್ರೀ ಶಂಭುಲಿಂಗ ಸ್ವಾಮಿಜಿಯವರು ಸಾನ್ನಿಥ್ಯ ವಹಿಸಿದ್ದರು. ದಿನ್ನಿ ಗ್ರಾಮದಲ್ಲಿ ಪ್ರರಾಣ ಕಾರ್ಯಕ್ರಮವನ್ನು ಕಳೆದ 14 ವರ್ಷದಿಂದ ಗ್ರಾಮಸ್ಥರು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ.


[ays_poll id=3]