K2kannadanews.in
Hi-tech thieves ಸಿಂಧನೂರು : ಮಧ್ಯರಾತ್ರಿ (Midnight) ವೇಳೆ ಕಾರಿನಲ್ಲಿ (car) ಬಂದ ಹೈಟೆಕ್ ಕಳ್ಳರು ಗೊರೆಬಾಳ ಕ್ಯಾಂಪಿನ ಎರಡು ದೇವಸ್ಥಾನದಲ್ಲಿ (Temple) ಕಳ್ಳತನ ಮಾಡಿ ಲಕ್ಷಾಂತ ಮೌಲ್ಯದ ಚಿನ್ನಾಭರಣ (Gold) ಮತ್ತು ಹುಂಡಿ (Money) ಎಗರಿಸಿಕೊಂಡು ಹೋದ ಘಟನೆ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ತಾಲೂಕಿನ ಗೋರಿಬಾಳ ಕ್ಯಾಂಪಿನಲ್ಲಿ ಘಟನೆ ನಡೆದಿದೆ. ಮಧ್ಯರಾತ್ರಿ ಘಟನೆ ಸಂಬವಿಸಿದ್ದು, ಬಿಳಿ ಬಣ್ಣದ ಕಾರಿನಲ್ಲಿ (White) ಬಂದ ಖದೀಮರು ಕಾಣಿಕೆ ಹುಂಡಿ ಮತ್ತು ದೇವರ ಮೇಲಿನ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ (escape). ಗೋರೆಬಾಳ ಕ್ಯಾಂಪಿನ ಸೀತಾ ರಾಮಾಂಜನೇಯ (Seetharamanjineyya) ದೇವಸ್ಥಾನದಲ್ಲಿ ಸಿತಾದೇವಿಯ ಹಾಕಿದ ಆಭರಣಗಳನ್ನು ದೂಚಿದ್ದು, ಆಂಜನೇಯ (Anjineyya) ದೇವಸ್ಥಾನದಲ್ಲಿನ ಕಾಣಿಕೆ ಹುಂಡಿ, ಆಭರಣಗಳು ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.
[ays_poll id=3]