K2kannadanews.in IPL Cricket viral video : ಭಾರತ ಕ್ರಿಕೆಟ್ (Indaian cricket) ತಂಡದ ನಾಯಕ (Captain), ಮುಂಬೈ ಇಂಡಿಯನ್ಸ್ (Mumbai Indians) ತಂಡದ ಸ್ಟಾರ್ ಆಟಗಾರ...
K2kannadanews.in IPL 2014 : ಐಪಿಎಲ್ನಲ್ಲಿ ಇದುವರೆಗೆ ಯಾವುದೇ ಬ್ಯಾಟ್ಸ್ಮನ್ (Batsman) ಪಂದ್ಯವೊಂದರಲ್ಲಿ (Match) ಎರಡು ಬಾರಿ 0 ರನ್ ಗಳಿಸಿದ ಸಂದರ್ಭವೊಂದು ಕೂಡ ಎದುರಾಗಿದೆ ಎಂದರೆ ನೀವು...
K2kannadanews.in Cricketer passed away : ರಾಜಸ್ಥಾನದ (Rajasthan) ಮಾಜಿ ಆರಂಭಿಕ ಆಟಗಾರ ರೋಹಿತ್ ಶರ್ಮಾ (Rohit shrma) ತಮ್ಮ 40ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಾಸ್ತವವಾಗಿ ಇವರು ಬಹಳ ದಿನಗಳಿಂದ ಲೀವರ್ (livar problem)ಸಮಸ್ಯೆಯಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳಲು ಸಾಧ್ಯವಾಗದೇ ಇಂದು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ ಕಳೆದ 4, 5 ದಿನಗಳಿಂದ ರೋಹಿತ್ ಅವರಿಗೆ ಲೀವರ್ ತೊಂದರೆ ಹೆಚ್ಚಾಗಿದ್ದು. ವೈದ್ಯರಿಂದಲೂ (Doctor) ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ರಾಜಸ್ಥಾನ ಪರ ಆಡಿದ್ದ ಮಾಜಿ ರಣಜಿ ಕ್ರಿಕೆಟಿಗ (Raniji Cricketer) ರೋಹಿತ್ ಶರ್ಮಾ ನಿಧನರಾಗಿದ್ದಾರೆ. 40 ವರ್ಷದ ರೋಹಿತ್, ರಾಜಸ್ಥಾನ ಪರವಾಗಿ ಹಲವು ರಣಜಿ ಪಂದ್ಯಗಳನ್ನು (Matches) ಆಡಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಚಿಕಿತ್ಸೆ (Treatment) ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಇವರ ಹೆಸರು & ಟೀಮ್ ಇಂಡಿಯಾ ನಾಯಕನ ಹೆಸರೂ ಒಂದೇ ತರಹ ಇರುವುದರಿಂದ ಹಿಟ್...
ರಾಯಚೂರು : ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರಾಯಚೂರು ರಿಪೋರ್ಟರ್ಸ್ ಗಿಲ್ಡ್ನಿಂದ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಪತ್ರಕರ್ತರು, ಪೋಲೀಸ್, ಕಂದಾಯ...
K2 ಸ್ಪೋರ್ಟ್ಸ್ ನ್ಯೂಸ್ : ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 302 ರನ್ಗಳ ಅಂತರದ ಗೆಲುವು ಸಾಧಿಸಿದೆ. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿಯೇ...
K2 ಸ್ಪೋರ್ಟ್ಸ್ ನ್ಯೂಸ್ : 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು 7 ವಿಕೆಟ್ಗಳಿಂದ ಭಾರತ ಸೋಲಿಸಿದ್ದು ಈ ಮೂಲಕ ವಿಶ್ವಕಪ್ನಲ್ಲಿ ಸತತ 8ನೇ ಗೆಲುವು ಸಾಧಿಸಿದೆ....
K2 ಸ್ಪೋರ್ಟ್ಸ್ ನ್ಯೂಸ್ : ಅಕ್ಟೋಬರ್ 05ರಿಂದ ಭಾರತದಲ್ಲೇ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಏಷ್ಯಾಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದೆ....
ರಾಯಚೂರು(ಲಿಂಗಸಗೂರು) : ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1,65,595 ಕ್ಯೂಸೆಕ್ ನೀರು ನರಿಗೆ ಬಿಡಲಾಗಿದ್ದು, ಪ್ರವಾಹ ಭೀತಿ ಎದುರಾಗಿದೆ ಈಗಾಗಲೇ ಶೀಲಹಳ್ಳಿ ಸೇತುವೆ ಮುಳುಗಡೆಯಾದಗಿದೆ. ನಾರಾಯಣಪುರ ಜಲಾಶಯದ...