ಪಿಎಸ್ಐ ಪರುಶುರಾಮ್ ಸಾವು : ಲಂಚಕೋರ ಚೆನ್ನಾರೆಡ್ಡಿಗೆ ಭಿಕ್ಷೆ ನೀಡಿ ಪ್ರತಿಭಟನೆ..

K 2 Kannada News
ಪಿಎಸ್ಐ ಪರುಶುರಾಮ್ ಸಾವು : ಲಂಚಕೋರ ಚೆನ್ನಾರೆಡ್ಡಿಗೆ ಭಿಕ್ಷೆ ನೀಡಿ ಪ್ರತಿಭಟನೆ..
WhatsApp Group Join Now
Telegram Group Join Now

K2kannadanews.in

PSI parsuram death ರಾಯಚೂರು : ಪಿಎಸ್ಐ ಪರಶುರಾಮ್ ಸಾವು ಖಂಡಿಸಿ ಇಂದು ರಾಯಚೂರಿನಲ್ಲಿ ಪ್ರತಿಭಟನೆ (Protest) ಮಾಡಲಾಯಿತು. ಈ ವೇಳೆ ಶಾಸಕ (MLA) ಚೆನ್ನರಡ್ಡಿ ಅವರ ವೇಷ ಹಾಕಿ ಇವರಿಗೆ ಭಿಕ್ಷೆ ನೀಡಿ ಎಂದು ವಿನೂತನವಾಗಿ ಪ್ರತಿಭಟನೆ ಮಾಡಿ ಅಸಮಾಧಾನ ವ್ಯಕ್ತಪಡಿಸಲಾಯಿತು.

ರಾಯಚೂರು (Raichur) ನಗರದ ಅಂಬೇಡ್ಕರ್ ವೃತ್ತದಲ್ಲಿ (Ambedkar caracal) ದಲಿತ ಪ್ರಗತಿಪರ ಸಂಘನೆಯಿಂದ ಪ್ರತಿಭಟನೆ ಮಾಡಲಾಯಿತು. ಯಾದಗಿರಿ (Yadgiri) ಪಿಎಸ್ಐ ಪರುಶುರಾಮ್ ಸಾವು ಖಂಡಿಸಿ ಪ್ರತಿಭಟನೆ ಮಾಡಿದರು. ಶಾಸಕ ಚೆನ್ನಾರೆಡ್ಡಿ ಎಂದು ನಾಮಫಲಕ ಹಾಕಿಕೊಂಡ ವ್ಯಕ್ತಿಯೊಬ್ಬ (Man) ಲಂಚಕೋರ ಶಾಸಕ ಚೆನ್ನಾರೆಡ್ಡಿಗೆ ಭಿಕ್ಷೆ ನೀಡಿ ಭಿಕ್ಷೆ ಬೇಡಿ ಅಸಮಧಾನ ವ್ಯಕ್ತಪಡಿಸಿದರು.

ಇನ್ನೂ ಪ್ರತಿಭಟನೆ ಮಾಡಿ ಸರ್ಕಾರದ (Government) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಶಾಸಕ ಚೆನ್ನಾರೆಡ್ಡಿ ತನ್ನೂರು ಮತ್ತು ಪುತ್ರ ಪಂಪನಗೌಡ ರನ್ನು ಕೂಡಲೆ ಬಂಧಿಸುವಂತೆ ಒತ್ತಾಯಿಸಿದರು.

WhatsApp Group Join Now
Telegram Group Join Now
Share This Article