This is the title of the web page
This is the title of the web page

archiveನೀಡಿ

National NewsVideo News

ನಾಯಿಗೆ ರೈಲ್ವೆಯಲ್ಲಿ ಕೆಲಸ ನೀಡಿ ಎಂದ ನೆಟ್ಟಿಗರು.?

K2kannadanews.in Viral News : ಸಾಮಾಜಿಕ ಜಾಲತಾಣಗಳಲ್ಲಿ (Social media) ದಿನವೂ ಸಾವಿರಾರು ವೀಡಿಯೋಗಳು (video) ವೈರಲ್ ಆಗುತ್ತಿರುತ್ತವೆ. ಒಂದಕ್ಕಿಂತ ಒಂದು ವೀಡಿಯೋಗಳು ವಿಭಿನ್ನವಾಗಿದ್ದ (Different) ಇಂಟರ್‌ನೆಟ್‌ನಲ್ಲಿ...
State NewsVideo News

ಕ್ಷಣಮಾತ್ರದಲ್ಲಿ ಒಂದು ಲಾರಿ ಸೇಬು ಖಾಲಿ : ವೀಡಿಯೋ ನೀಡಿ..!

K2 ನ್ಯೂಸ್ ಡೆಸ್ಕ್ : ಸೇಬು(apple) ತುಂಬಿದ್ದ ಲಾರಿ(lorry) ಅಪಘಾತಕ್ಕೊಳಗಾಗಿ ಪಲ್ಟಿಯಾಗಿ ಹಣ್ಣುಗಳು ರಸ್ತೆಗೆ ಬಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ನಾ ಮುಂದು ತಾಮುಂದು...
National News

ಪತ್ನಿಗೆ ಫೋನ್‌ನಲ್ಲಿ ತ್ರಿಬಲ್ ತಲಾಕ್ ನೀಡಿ ಅತ್ತಿಗೆ ಜೊತೆ ಸಂಬಂಧ..! ಮತ್ತೆ ಮುನ್ನೆಲೆಗೆ ಬಂದ ತ್ರಿಪಲ್ ತಲಾಖ್ ..?

K2 ನ್ಯೂಸ್ ಡೆಸ್ಕ್ : ಹೆಂಡತಿಗೆ ತಲಾಕ್ ಮೇಲೆ ಅತ್ತಿಗೆಯೊಂದಿಗೆ ವಿವಾಹದ ಸಂಬಂಧ ಹೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಅನ್ಯಾಯ್ಯಕ್ಕೊಳಗಾದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು,...
Local News

ತಪ್ಪು ಮಾಹಿತಿ ನೀಡಿ ಮಹಿಳಾ ಪ್ರಯಾಣಿಕರನ್ನು ಇಳಿಸಿ ಹೋದ ಚಾಲಕ ನಿರ್ವಾಹಕ

ಲಿಂಗಸುಗೂರು : ಸುಕ್ಷೇತ್ರ ಅಮರೇಶ್ವರ ದೇವರ ದರ್ಶನಕ್ಕೆ ತೆರಳುತ್ತಿದ್ದ ಮಹಿಳಾ ಪ್ರಯಾಣಿಕರನ್ನು ಕರೆದೊಯ್ಯಲು ಸಾರಿಗೆ ಸಂಸ್ಥೆ ಬಸ್‌ನ ನಿರ್ವಾಹಕ ತಪ್ಪು ಮಾಹಿತಿ ನೀಡಿ ಮಹಿಳಾ ಪ್ರಯಾಣಿಕರನ್ನ ನಿಲ್ದಾಣದಲ್ಲಿ...
Sports News

ಕೊನೆಯ ಓವರ್‌ನಲ್ಲಿ 27 ರನ್ ನೀಡಿ ಕೆಟ್ಟ ದಾಖಲೆಯೊಂದು ಬರೆದಿದ್ದಾರೆ

K2 ಸ್ಪೋರ್ಟ್ಸ್ ನ್ಯೂಸ್ : ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೇಗಿ ಅರ್ಷದೀಪ್ ಕೆಟ್ಟ ಬೌಲಿಂಗ್‌ನೊಂದಿಗೆ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅಲ್ಲದೆ ಕೊನೆಯ ಓವರ್‌ನಲ್ಲಿ ನೋಬಾಲ್...
Local News

ಜನಸಂಖ್ಯೆ ಆಧಾರದ ಮೇಲೆ ಟಿಕೆಟ್ ನೀಡಿ

ರಾಯಚೂರು : ಲಿಂಗಸೂಗೂರು ಮೀಸಲು ಕ್ಷೇತ್ರಕ್ಕೆ ಜನಸಂಖ್ಯೆಯ ಅಧಾರದ ಮೇಲೆ ಮೂರು ಪಕ್ಷಗಳ ನಾಯಕರು ಸ್ಥಳೀಯರಿಗೆ ಟಿಕೇಟ್ ನೀಡಬೇಕು ಎಂದು ರಾಯಚೂರು ನಗರ ಉಸ್ಮಾನಿಯ ತರಕಾರಿ ಮಾರಾಟಗಾರರ...
Local News

ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖ ಆಧ್ಯತೆ ನೀಡಿ ಪ್ರಗತಿ ಸಾಧಿಸಿ: ಜಿ.ಕುಮಾರ ನಾಯಕ

ರಾಯಚೂರು : ಶಿಕ್ಷಣಕ್ಕೆ ಪ್ರಮುಖ ಆಧ್ಯತೆ ನೀಡಿ ಕಲಿಕಾ ಚೇತರಿಕೆ ಹಾಗೂ ನಲಿ ಕಲಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂದನ ಇಲಾಖೆ, ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಜಿ.ಕುಮಾರ ನಾಯಕ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಶಾಲೆ ಬಿಟ್ಟು ಕೆಲಸಕ್ಕಾಗಿ ತೆರಳುತ್ತಿರುವುದು ಕಂಡು ಬರುತ್ತಿದ್ದು, ಶಾಲಾ ಅವಧಿಗೂ ಮುಂಚೆ ಹೊಲಗಳಲ್ಲಿ ಕೆಲಸ ಮಾಡುತ್ತಿರುವ ವಿಷಯ ಗಮನಕ್ಕೆ ಬಂದಿದೆ ಬಾಲಕಾರ್ಮಿಕ ಪದ್ದತಿ ತಡೆಗಟ್ಟುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಅಗತ್ಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜಿಲ್ಲೆಯಲ್ಲಿ ಶಿಕ್ಷದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮ ವಹಿಸಬೇಕೆಂದು ಸೂಚನೆ ನೀಡೊದರು. ಕಲಿಕಾ ಚೇತರಿಕೆ ಹಾಗೂ ನಲಿಕಲಿ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸಲು...