ಶಾಸಕರು ಇಂದ್ರಿಯಗಳನ್ನು ಮುಚ್ಚಿಕೊಂಡು ಕೂತಿದ್ದಾರೆ : ನಾನು ಸದನದಲ್ಲಿದ್ರೆ ಮಾರಿಗೆ ಹೊಡೆತಿದ್ದೆ..

K 2 Kannada News
ಶಾಸಕರು ಇಂದ್ರಿಯಗಳನ್ನು ಮುಚ್ಚಿಕೊಂಡು ಕೂತಿದ್ದಾರೆ : ನಾನು ಸದನದಲ್ಲಿದ್ರೆ ಮಾರಿಗೆ ಹೊಡೆತಿದ್ದೆ..
WhatsApp Group Join Now
Telegram Group Join Now

K2kannadanews.in

MLAs senses closed ರಾಯಚೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರದ ವಿಚಾರಕ್ಕೆ ಸಂಬಂಧಪಟ್ಟಂತೆ, ಸದನದಲ್ಲಿ ಶಾಸಕರುಗಳು ಇಂದ್ರಿಯ ಮುಚ್ಚಿಕೊಂಡು ಕುಳಿತಿರಬಹುದು, ನಾನು ಸದನದಲ್ಲಿ ಇದ್ದಿದ್ದರೆ ಅವರ ಚೇರ್ ಬಳಿ ಹೋಗಿ, ಮುಖಕ್ಕೆ ಹೊಡಿತಿದ್ದೆ ಅಂತ ಶಿವನಗೌಡ ನಾಯಕ್ ಗುಡುಗಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂಪಾಯಿ ಹಗರಣ ವಿಚಾರಕ್ಕೆ, ರಾಯಚೂರು ಜಿಲ್ಲಾ ಬಿಜೆಪಿ ಘಟಕದ ವತಿಯಿಂದ, ಇಂದು ರಾಯಚೂರು ನಗರದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Share This Article