ನಾಳೆ ರಾಯಚೂರಿಗೆ ಬರಲು ಯೋಚಿಸಿದ್ದೀರಾ ನಾಳೆ ಬಸ್ ಇರೋದು ಡೌಟ್..?

K 2 Kannada News
ನಾಳೆ ರಾಯಚೂರಿಗೆ ಬರಲು ಯೋಚಿಸಿದ್ದೀರಾ ನಾಳೆ ಬಸ್ ಇರೋದು ಡೌಟ್..?
WhatsApp Group Join Now
Telegram Group Join Now

K2kannadanews.in

Local news ರಾಯಚೂರು : ಗ್ರಾಮಾಂತರ (Rural) ಭಾಗದಿಂದ ನಾಳೆ (Tomorrow) ರಾಯಚೂರಿಗೆ ಬರಲು ಯೋಚಿಸಿದ್ದರಾ, ಒಮ್ಮೆ ಈ ಸುದ್ದಿ (News) ಓದಿ. ನಾಳೆ ನೀವು ರಾಯಚೂರಿಗೆ ಬಂದರೆ ವಾಪಸ್ ಊರಿಗೆ ಹೋಗಲು ಬಸ್ (Bus) ಸಿಗುವುದು ಡೌಟ್.

ಹೌದು ವಿವಿಧ ದಲಿತ,‌ಪಗರಗತಿ ಪರ‌ ಸಂಗಟನೆಗಳ ವತಿಯಿಂದ, ನಾಳೆ ರಾಯಚೂರು (Raichur) ಬಂದ ಕರೆ ನೀಡಲಾಗಿದೆ. ರಾಯಚೂರು, ಮಾನ್ವಿ (manvi) ಲಿಂಗಸಗೂರುಗಳಲ್ಲಿ (Lingasuguru) ಈಗಾಗಲೇ ಬಂದಿಗೆ ಸಿದ್ಧತೆ ಮಾಡಿಕೊಂಡಿರುವ ವಿವಿಧ ಸಂಘಟನೆಗಳು, ಸುಪ್ರೀಂಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಈ ಒಂದು ಪ್ರತಿಭಟನೆ ಮಾಡುತ್ತಿದ್ದಾರೆ.

ಹಾಗಾಗಿ ನೀವು ಏನಾದ್ರೂ ನಾಳೆ ರಾಯಚೂರಿಗೆ ಬರಬೇಕು ಅಂತ ಯೋಚನೆ ಮಾಡಿದ್ರೆ, ಅದನ್ನ ಒಂದು ದಿನ ಪೋಸ್ಟ್ ಪೋನ್ ಮಾಡಿ. ಈಗಾಗಲೇ ರಾಯಚೂರು ನಗರದಲ್ಲಿ ಕೆಲವು ಶಾಲಾ (School) ಕಾಲೇಜುಗಳಿಗೆ (College) ರಜೆ (Holiday) ಘೋಷಿಸಲಾಗಿದೆ. ಸಾರಿಗೆ ಇಲಾಖೆ ಕೂಡ ಬೆಳಗ್ಗೆ ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರ ಆರಂಭಿಸಲು ಯೋಜನೆ ರೂಪಿಸಿಕೊಂಡಿದೆ. ಬೆಳಿಗ್ಗೆ 6 ಗಂಟೆಯಿಂದಲೇ ಹೋರಾಟಗಾರರು ರಸ್ತೆಗಿಳಿಯುವ ಸಾಧ್ಯತೆ ಇದೆ.

WhatsApp Group Join Now
Telegram Group Join Now
Share This Article