ಟೂಲ್ ಗೇಟ್ ತೆಗೆಯುವಂತೆ ಒತ್ತಾಯಿಸಿ ಶಾಸಕರಿಂದ ಅಹೋ ರಾತ್ರಿ ಧರಣೆ

K 2 Kannada News
ಟೂಲ್ ಗೇಟ್ ತೆಗೆಯುವಂತೆ ಒತ್ತಾಯಿಸಿ ಶಾಸಕರಿಂದ ಅಹೋ ರಾತ್ರಿ ಧರಣೆ
WhatsApp Group Join Now
Telegram Group Join Now

K2kannadanews.in

Political News ದೇವದುರ್ಗ : ರಾಯಚೂರು ತಿಂಥಿಣಿ ಬ್ರಿಜ್ ರಸ್ತೆ ಮಧ್ಯೆ ಎರಡು ಟೋಲ್ ಗೇಟ್ ಗಳನ್ನ ಹಾಕಿದನ್ನ ವಿರೋಧಿಸಿ, ದೇವದುರ್ಗ ಶಾಸಕಿ ಕೆ ಕರೆಮ್ಮ ಅವರು ಅಹೋ ರಾತ್ರಿ ಧರಣಿ ನಡೆಸಿದ ಘಟನೆ ನಡೆದಿದ್ದು, ಕಾರ್ಯಕರ್ತರು ಭಜನೆ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

WhatsApp Group Join Now
Telegram Group Join Now
Share This Article