ರಾಯಚೂರಿಗೆ ಬಂದ ಸಿಐಡಿ ಅಧಿಕಾರಿಗಳ ತಂಡ : ದರ್ವೇಶ್ ಕಂಪನಿ ವಿರುದ್ಧ ತನಿಖೆ ಆರಂಭ..

K 2 Kannada News
ರಾಯಚೂರಿಗೆ ಬಂದ ಸಿಐಡಿ ಅಧಿಕಾರಿಗಳ ತಂಡ : ದರ್ವೇಶ್ ಕಂಪನಿ ವಿರುದ್ಧ ತನಿಖೆ ಆರಂಭ..
WhatsApp Group Join Now
Telegram Group Join Now

K2kannadanews.in

Trading company ರಾಯಚೂರು : ದರ್ವೇಶ್ ಗ್ರೂಪ್ ಕಂಪನಿ (Darvesh group company) ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಲು ರಾಯಚೂರಿಗೆ ಸಿಐಡಿ (CID) ತಂಡ ಇಂದು ಆಗಮಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ (SP office) ಮಾಹಿತಿ ಪಡೆದಿದೆ.

ರಾಯಚೂರು (Raichur) ನಗರದ ಹೈದರಾಬಾದ್ ರಸ್ತೆಯಲ್ಲಿರುವ (Hyderabad road) ಧರ್ಮೇಶ್ ಕಂಪನಿ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ ಆರೋಪಿಸಿ ದೂರು ನೀಡಲಾಗಿತ್ತು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಐಡಿ ತನಿಖೆಗೆ ಆದೇಶ ನೀಡಿದ್ದರು. ಈ ಹಿನ್ನಲೆರಾಯಚೂರಿಗೆ ಆಗಮಿಸಿದ ಸಿಐಡಿ ಅಧಿಕಾರಿಗಳ ಪೊಲೀಸರಿಂದ ಪ್ರಕರಣ ವರ್ಗಾವಣೆ ಮಾಡಿಕೊಂಡಿದೆ.

ಸಿಐಡಿ ತನಿಖೆಗೆಗೆ ರಾಜ್ಯ ಸರಕಾರ ಆದೇಶಿಸಿ ಆದೇಶಸಿದೆ. ರಾಯಚೂರಿನ ಸಿ ಎನ್ ಇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಿಂದ ಮಾಹಿತಿ ಪಡೆದ ಅಧಿಕಾರಿಗಳು. ಧರ್ಮಶಿ ಗ್ರೂಪ್ ಕಂಪನಿ ಕಚೇರಿಗೆ ಭೇಟಿ ನೀಡಲಿದ್ದಾರೆ ಅಧಿಕಾರಿಗಳು..

WhatsApp Group Join Now
Telegram Group Join Now
Share This Article