ಜಮೀನಿಗೆ ಹೋಗಿ ಬರೋಣ ಬಾ ಎಂದು ಕರೆದ ಸ್ನೇಹಿತನ ನಂಬಿದ ವ್ಯಕ್ತಿ ಕೊಲೆ..

K 2 Kannada News
ಜಮೀನಿಗೆ ಹೋಗಿ ಬರೋಣ ಬಾ ಎಂದು ಕರೆದ ಸ್ನೇಹಿತನ ನಂಬಿದ ವ್ಯಕ್ತಿ ಕೊಲೆ..
WhatsApp Group Join Now
Telegram Group Join Now

K2kannadanews.in

Crime News ಲಿಂಗಸುಗೂರು : ಸ್ನೇಹ ಅಂತ ಒಳಗೊಳಗೆ ಸ್ಕೆಚ್ಚು ಹಾಕ್ತಾರೋ ಅನ್ನೋ‌ ಜೋಗಿ ಸಿನಿಮಾದ ಒಂದು ಹಾಡಿನ ಸಾಲನ್ನ ನೀವೆಲ್ಲ ಕೇಳಿಯೇ‌ ಇರ್ತೀರಿ. ಇವತ್ತು ನಾವು ಹೇಳೋದಕ್ಕೆ ಹೊರಟಿರೋ ಕತೆ ಕೂಡ ಇಂತದ್ದೇ. ನಂಬಿದ ಬಾಲ್ಯದ ಸ್ನೇಹಿತನಿಂದಲೇ ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ.

WhatsApp Group Join Now
Telegram Group Join Now
Share This Article