ಹಂಚಿನಾಳ ಸಿಡಿಲು ಬಡಿದು ಕುರಿಗಾಯಿ ಸಾವು

K 2 Kannada News
ಹಂಚಿನಾಳ ಸಿಡಿಲು ಬಡಿದು ಕುರಿಗಾಯಿ ಸಾವು
Oplus_131072
WhatsApp Group Join Now
Telegram Group Join Now

K2kannadanews.in

Crime News ಲಿಂಗಸುಗೂರು : ಜಮೀನಿನಲ್ಲಿ (land) ಕುರಿ (Sheep) ಮೇಯಿಸುತ್ತಿದ್ದ ವೇಳೆ ಕುರಿಗಾಯಿಗೆ ಸಿಡಿಲು (Lighting) ಬಡಿದ ಹಿನ್ನಲೆ ಸ್ಥಳದಲ್ಲೆ ಮೃತಪಟ್ಟ (Spot death) ಘಟನೆ ಹಂಚಿನಾಳ ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲೂಕಿನ ಹಂಚಿನಾಳ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಕುರಿಮೇಯಿಸುತ್ತಿದ್ದ ಅದೇ ಗ್ರಾಮದ ದುರುಗಪ್ಪ (35) ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಮಧ್ಯಾಹ್ನ ವೇಳೆ ಕುರಿಗಳಿಗೆ ನೀರು ಕುಡಿಸಲು ಹೋದಾಗವೇಳೆ ಘಟನೆ ಜರುಗಿದೆ. ಲಿಂಗಸುಗೂರು ಪೊಲೀಸ್ ಠಾಣಾ (police station) ವ್ಯಾಪ್ತಿಯಲ್ಲಿ ಘಟನೆ

WhatsApp Group Join Now
Telegram Group Join Now
Share This Article