ಭೂಕುಸಿತದಲ್ಲಿ ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ 5ಲಕ್ಷ ಪರಿಹಾರ : ಮಗನಿಗೆ ಕೆಲಸ..

K 2 Kannada News
ಭೂಕುಸಿತದಲ್ಲಿ ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ 5ಲಕ್ಷ ಪರಿಹಾರ : ಮಗನಿಗೆ ಕೆಲಸ..
WhatsApp Group Join Now
Telegram Group Join Now

K2kannadanews.in

Hatti Gold Mine ಲಿಂಗಸೂಗೂರು : ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿರುವ ಮೃತನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿ, ಮೃತನ ಪುತ್ರನಿಗೆ ಕೆಲಸ ಕೊಡಲಾಗಿದೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದ ಪರಿಣಾಮ ಓರ್ವ ಕಾರ್ಮಿಕ ಮೌನೇಶ ಸಾವನ್ನಪ್ಪಿದ್ದ, ಘಟನೆ ಯಾಗುತ್ತಿದ್ದಂತೆ ಮೃತನಿಗೆ ಹೆಚ್ಚಿನ ಪರಿಹಾರ ಕೊಡಲು ಪ್ರತಿಭಟನೆಯನ್ನು ಕೂಡ ಅಲ್ಲಿ ಆರಂಭಿಸಲಾಗಿತ್ತು. ಖಚಿತ ಅಧಿಕಾರಿಗಳಿಂದ ಮೃತನ ಕುಟುಂಬಕ್ಕೆ 5 ಲಕ್ಷ ಪರಿಹಾರ ಮತ್ತು ಕಂಪನಿಯಿಂದ ಬರಬೇಕಾದ ವಿವಿಧ ಸೆರಿಂಗ್ ಹಣಗಳನ್ನು ಸೇರಿಸಿ ಒಟ್ಟಾರೆ 38 ಲಕ್ಷ ಚೆಕ್ ವಿತರಣೆ ಮಾಡಲಾಗಿದೆ. ಜೊತೆಗೆ ನೂತನ ಪುತ್ರನಿಗೆ ಕೆಲಸ ನೀಡಲಾಗಿದೆ.

WhatsApp Group Join Now
Telegram Group Join Now
Share This Article