K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..

K 2 Kannada News
K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..
WhatsApp Group Join Now
Telegram Group Join Now

K2kannadanews.in

Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ (Round Up) ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ..

ಮುಡಾ ಸೈಟ್ (Mudha site) ಪ್ರಕರಣದಲ್ಲಿ ಸುಖ ಸುಮ್ಮನೆ ರಾಜ್ಯದ ಮುಖ್ಯಮಂತ್ರಿ (CM) ಸಿದ್ದರಾಮಯ್ಯನವರ (Siddaramayya) ಹೆಸರಿಗೆ ಮಸಿ ಬಳಿಯಲು ಪ್ರಯತ್ನ (Try) ಮಾಡುತ್ತಿರುವ ಬಿಜೆಪಿ-ಜೆಡಿಎಸ್ (BJP-JDS) ಮಾಡುತ್ತಿರುವ ಪಾದಯಾತ್ರೆಯ ನಡೆ ಖಂಡನೀಯ ಎಂದು ಕಾಂಗ್ರೆಸ್ (Congress) ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರಾದ ಶ್ರೀದೇವಿ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ರಾಯಚೂರು (Raichu) ನಗರದ ಪಂಡಿತ್ ಸಿದ್ದರಾಮಯ್ಯ ಇಂದು ನವಯುಗ ಪದವಿ (Degree) ಮಹಾವಿದ್ಯಾಲಯ ಮತ್ತು ನವಯುಗ ಸ್ನಾತಕೋತ್ತರ (Postgraduate) ಮಹಾವಿದ್ಯಾಲಯದ ಸಯುಕ್ತಾಶ್ರಯದಲ್ಲಿ, ಇಂದು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ (Final year students) ಬೀಳ್ಕೊಡುಗೆ ಸಮಾರಂಭವನ್ನು ಮಾಡಲಾಗಿತ್ತು ಇನ್ನು ಈ ಒಂದು ಕಾರ್ಯಕ್ರಮದಲ್ಲಿ (Program) ನಗರದ ಹಿರಿಯ ಉಪನ್ಯಾಸಕರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಆರ್ ಟಿ ಪಿ ಎಸ್ (RTPS) ಗುತ್ತಿಗೆ ಕಾರ್ಮಿಕರು (Worker’s) ನಿರಂತರವಾಗಿ ಸುಮಾರು 10ರಿಂದ 25 ವರ್ಷಗಳವರೆಗೆ ತಮ್ಮ ಜೀವ ಪಣಕ್ಕಿಟ್ಟು ದಕ್ಷತೆಯಿಂದ ಕರ್ತವ್ಯವನ್ನು ನಿರ್ವಹಿಸಿಕೊಂಡು ಬರುತ್ತಿದ್ದೇವೆ. ಆದ್ರೆ ಗುತ್ತಿಗೆ ಕಾರ್ಮಿಕರ ಮೇಲೆ ನಮ್ಮ ಮೇಲೆ ದೌರ್ಜನ್ಯ ಹಾಗೂ ನಮ್ಮ ಸಂಘವನ್ನು ಹತ್ತಿಕ್ಕುವ ಉನ್ನಾರವನ್ನು ಶಾಸಕರ (MLA) ಪ್ರಭಾವದಿಂದ ಅಧಿಕಾರಿಗಳು (Officers) ಮಾಡುತ್ತಿದ್ದಾರೆ ಎಂದು ಆರ್ಟಿಪಿಎಸ್ ಗುತ್ತಿಗೆ ಕಾರ್ಮಿಕರ ಮಹಾ ಸಂಘದ ಅಧ್ಯಕ್ಷರಾದ ಅಯ್ಯಣ್ಣ ಮಹಾಮನಿ ಆರೋಪ ಮಾಡಿದರು.

ರಾಯಚೂರು (Raichur) ನಗರದ ಸಾರ್ವಜನಿಕ ಉದ್ಯಾನವನದಲ್ಲಿ (Public garden) ಇರುವಂತಹ ಸಾಯಿಬಾಬಾ ದೇವಸ್ಥಾನದಲ್ಲಿ (Saibaba temple) ಇಂದು ಸಾಯಕಿರಣ್ ಆದೋನಿಯವರ ಜನ್ಮದಿನದ (Birthday) ನಿಮಿತ್ಯವಾಗಿ, ಸಾಯಿಬಾಬಾ ಅವರಿಗೆ ವಿಶೇಷ ಪೂಜೆ ಸಲ್ಲಿಸಿ, ಪೌರಕಾರ್ಮಿಕರಿಗೆ ಆಹಾರ ಕಿಟ್ (Food kit) ವಿತರಣೆ ಮಾಡಲಾಯಿತು. ತದನಂತರ ಪ್ರತಿ ಗುರುವಾರದಂತೆ ಅನ್ನ ಸಂತಾಪನೆ ಕಾರ್ಯಕ್ರಮವನ್ನು ಮಾಡಲಾಯಿತು.

WhatsApp Group Join Now
Telegram Group Join Now
Share This Article