K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..

K 2 Kannada News
K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..
WhatsApp Group Join Now
Telegram Group Join Now

K2kannadanews.in

Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ

ವಿಶ್ವ ಪ್ಲಾಸ್ಟಿಕ್ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ(Free health camp) ಶಿಬಿರವನ್ನು ಜುಲೈ 20 ರ ವರೆಗೆ ಬೆಳಿಗ್ಗೆ 10 ರಿಂದ ಸಂಜೆ4 ಗಂಟೆ ವರೆಗೆ, ರಾಯಚೂರು Raichur) ನಗರದ ಐಡಿಸಿ ಹೋಟೆಲ್(IDC hotel)  ಮೇಲಿರುವ, ಆಕೃತಿ ಪ್ಲಾಸ್ಟಿಕ್ ಸರ್ಜರಿ ಸೆಂಟರ್ ನಲ್ಲಿ ಆಯೋಜನೆ ಮಾಡಲಾಗಿದೆ ಎಂದು ವೈದ್ಯ ರಾಘವೇಂದ್ರ ಎಸ್ ತಿಳಿಸಿದರು..

ರಾಜ್ಯ ಸರ್ಕಾರ ವೈಫಲ್ಯ (failure of state government) ಹಾಗೂ ರೈತ ವಿರೋಧಿ ನೀತಿಗಳ ವಿರುದ್ಧ ಜುಲೈ 18ರಂದು ರಾಜ್ಯದ್ಯಂತ ಜಿಲ್ಲಾಧಿಕಾರಿಗಳ ಕಚೇರಿ (protest in front of DC office) ಮುಂದೆ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು..

ಜಿಲ್ಲಾ ವಾಲ್ಮೀಕಿ ಹಿಂದೂ ನಾಯಕ ಸಮಾಜದ ಅಧ್ಯಕ್ಷ ನ್ಯಾಯವಾದಿ ಶಿವುಕುಮಾರ ನಾಯಕ ಸೇರಿದಂತೆ ರಾಯಚೂರು ತಾಲೂಕಿನ ವಾಲ್ಮೀಕಿ ಸಮಾಜದ ಮುಖಂಡರುಗಳ ಸಮ್ಮುಖದಲ್ಲಿ ಜುಲೈ 14 ರಂದು ನಡೆದ ಸಭೆಯಲ್ಲಿ ಕರಡು ಸಮಿತಿ ರಚನೆಯಾಗಿದೆ ಎಂದು ಕರಡು ಸಮಿತಿ ಅಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.

ಭೂಮನಗುಂಡ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ, ಇಂದು ಖಾಲಿ ಕೊಡ ಹಿಡಿದು, ಪಂಚಾಯತಿ ಕಛೇರಿ ಮುಂದೆ ಗ್ರಾಮಾಸ್ಥರು ಪ್ರತಿಭಟನೆ ಮಾಡಿ ಕೂಡಲೆ ನೀರಿನ ಸಮಸ್ಯೆ ಈಡೇರಿಸಲು ಒತ್ತಾಯಿಸಿ ಪಿಡಿಓಗೆ ಮನೆವಿ ಪತ್ರ ಸಲ್ಲಿಸಿದರು..

WhatsApp Group Join Now
Telegram Group Join Now
Share This Article