K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..

K 2 Kannada News
K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..
WhatsApp Group Join Now
Telegram Group Join Now

K2kannadanews.in

Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆದ ಸುದ್ದಿಗಳ ರೌಂಡ ಅಪ್ (Round Up) ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ..

ರಾತ್ರೋ ರಾತ್ರಿ (Night) ಶ್ರೀಮಂತರಾಗೋಕೆ ಮನುಷ್ಯ (Man) ಮಾಡಬಾರದ ಕೆಲಸವನ್ನ (Work) ಮಾಡುತ್ತಲೇ ಬರುತ್ತಿದ್ದಾನೆ. ಇಲ್ಲೂ ಸಹ ಖದೀಮರ ಗುಂಪೊಂದು (Group) ಹಣ ಇದ್ದವರನ್ನೇ ಟಾರ್ಗೆಟ್ (Target) ಮಾಡಿ ಅಪಹರಿಸಿ (Kidnap) ಖಜಾನೆ ತುಂಬಿಸಿಕೊಳ್ಳುವ ಯತ್ನ ಮಾಡಿದ್ರು. ಆದ್ರೆ ಕಿಡ್ನ್ಯಾಪ್ ಮಾಡುವ ವೇಳೆ ಆದ ಯಡವಟ್ಟು ಖದೀಮರ ಪ್ಲ್ಯಾನ್ ನ್ನೇ ಉಲ್ಟಾ ಹೊಡೆಸಿದ್ದು, ಸದ್ಯ ಆರೋಪಿಗಳು ಅಂದರ್ ಆಗಿದ್ದಾರೆ.

ಯರಮರಸ್ ನೂಲಿನ ಗಿರಣಿಯಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡಿದ ಕಾರ್ಮಿಕರ ಬಾಕಿ ವೇತನ, ಗ್ರಾಚುಟಿ, ಪಿ.ಎಫ್.ಹಣ ನೀಡಬೇಕೆಂದು ಕಾರ್ಮಿಕರ ಸಂಘಟನೆ ಮುಖಂಡ ರಾಮನಗೌಡ ಏಗನೂರು ಒತ್ತಾಯಿಸಿದರು.

ತಾಲೂಕಿನ ಜಾಗೀರ್ ವೆಂಕಟಾಪೂರು ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆಯಡಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಬಾರಿ ಅವ್ಯವಹಾರ ಮಾಡಿರುವದನ್ನು ಸಮಗ್ರ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

WhatsApp Group Join Now
Telegram Group Join Now
Share This Article