ಆಶ್ರಮದಲ್ಲಿ ಬಾಲಕನ ಕಣ್ಣಿಗೆ ಕಾರದಪುಡಿ ಹಾಕಿ ಚಿತ್ರಹಿಂಸೆ ಕೊಟ್ಟ ಆಶ್ರಮ ಗುರೂಜಿ ಇವರೇ..?

K 2 Kannada News
ಆಶ್ರಮದಲ್ಲಿ ಬಾಲಕನ ಕಣ್ಣಿಗೆ ಕಾರದಪುಡಿ ಹಾಕಿ ಚಿತ್ರಹಿಂಸೆ ಕೊಟ್ಟ ಆಶ್ರಮ ಗುರೂಜಿ ಇವರೇ..?
WhatsApp Group Join Now
Telegram Group Join Now

K2kannadanews.in

Guruji tortured ರಾಯಚೂರು : ಬಡತನ (Poor) ಕಾರಣಕ್ಕೆ ಆಶ್ರಮಕ್ಕೆ (Asrama) ಬಂದಿದ್ದ ಬಾಲಕನ (Boy) ಮೇಲೆ ಪೆನ್ನು (Pen) ಕದ್ದ ಎಂಬ ಕಾರಣ ಮುಂದಿಟ್ಟುಕೊಂಡು, ರಾಮಕೃಷ್ಣ ಆಶ್ರಮದ ಗುರೂಜಿ ಎಂದು ಗುರುತಿಸೊಕೊಂಡಿದ್ದವರು ಮನಬಂದಂತೆ ಹೊಡೆದು ಗಂಭೀರವಾಗಿ ಗಾಯಗೊಳಿಸಿ ಚಿತ್ರ ಹಿಂಸೆ ಕೊಟ್ಟಿದ್ದ.

ರಾಯಚೂರಿನ (Raichur) ಉದಯ ನಗರ ಬಡಾವಣೆಯಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ (Ramakrishna ashram) ಬಂದಿದ್ದ, ಕೊಪ್ಪಳ (koppal) ಮೂಲದ ಬಾಲಕ ಶ್ರವಣಕುಮಾರನಿಗೆ ಆಶ್ರಮದ ಉಸ್ತುವಾರಿ ಪಿ. ವೇಣುಗೋಪಾಲ ಮನಬಂದಂತೆ ಹೊಡೆದು ಚಿತ್ರಹಿಂಸೆ ನೀಡಿದ್ದಲ್ಲದೇ ಕತ್ತಲ ಕೋಣೆಯಲ್ಲಿ (Dark room) ಹಾಕಿ ವಿಕೃತಿ ಮೆರೆದಿದ್ದಾನೆ ಎಂದು ಬಾಲಕ ದೂರಿದ್ದು ಆ ವೀಕೃತಿ ಮೆರೆದ ಆ ವ್ಯಕ್ತಿ ಇವರೆ ನೋಡಿ.

WhatsApp Group Join Now
Telegram Group Join Now
Share This Article