This is the title of the web page
This is the title of the web page

archive#Dr. Shivaraja Patil

Local News

ರಾಯಚೂರು ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಫೈನಲ್

ರಾಯಚೂರು : ಕಾಂಗ್ರೆಸ್ ಪಕ್ಷ 2023ರ ವಿಧಾನಸಭಾ ಚುನಾವಣೆಗೆ ಅಂತಿಮ ಆರನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಈ ಒಂದು ಪಟ್ಟಿಯಲ್ಲಿ ಕುತೂಹಲ ಕೆರಳಿಸಿದ್ದ ರಾಯಚೂರು ನಗರ ಕ್ಷೇತ್ರಕ್ಕೆ ಮಹಮ್ಮದ್...
Local News

15 ಕೋಟಿ ವೆಚ್ಚದಲ್ಲಿ ಬೃಹತ್ ಕಲ್ಯಾಣ ಮಂಟಪ ನಿರ್ಮಾಣ

ರಾಯಚೂರು : ಐದು ಎಕರೆ ಭೂಮಿಯಲ್ಲಿ ಒಂದುವರೇ ಎಕರೆಯಲ್ಲಿ 15 ಕೋಟಿ ವೆಚ್ಚದಲ್ಲಿ ಬೃಹತ್ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಶೀಘ್ರವಾಗಿ ಭೂಮಿಪೂಜೆ ಮಾಡಲಾಗುವುದು ಎಂದು ನಗರ ಶಾಸಕ...
Local News

NPS ರದ್ದತಿಗಾಗಿ ಬೆಳಗಾವಿ ಅಧಿವೇಷನದಲ್ಲಿ ಸರಕಾರದ ಮೇಲೆ ಒತ್ತಡ ಹಾಕುವೆ

ರಾಯಚೂರು : ಎನ್ಪಿಎಸ್ ರದ್ದುಗೊಳಿಸಿ ಓ ಪಿ ಎಸ್ ಜಾರಿಗೆ ತರುವಂತೆ ಬೆಳಗಾವಿ ಅಧಿವೇಶನದಲ್ಲಿ ನೌಕರರ ಧ್ವನಿಯಾಗಿ ಸರಕಾರದ ಮೇಲೆ ಒತ್ತಡ ಹೇರುವಂತೆ ರಾಯಚೂರು ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್ ಅವರಿಗೆ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ ಜಿಲ್ಲಾ ಘಟಕ ರಾಯಚೂರು ವತಿಯಿಂದ ಮನವಿ ಸಲ್ಲಿಸಿದರು. ಎನ್ಪಿಎಸ್ ಯೋಜನೆ ಜಾರಿ ಯಾದಗಿನಿಂದ ನೌಕರರು ಸಾಕಷ್ಟು ಸಮಸ್ಯೆಗೆ ಈ ಹಿನ್ನೆಲೆಯಲ್ಲಿ ನೌಕರರ ಪರವಾಗಿ ಧ್ವನಿ ಎತ್ತಬೇಕು ಎಂದು ಮನವಿ ಸಲ್ಲಿಸಿದರು. ಈ ವೇಳೆ ಮನವಿ ಸ್ವೀಕರಿಸಿದ ನಗರ ಶಾಸಕರಾದ ಡಾ ಶಿವರಾಜ ಪಾಟೀಲ ರವರು ಈಗಾಗಲೇ ಈ ವಿಚಾರ ನನ್ನ ಗಮನದಲ್ಲಿದೆ, ಅಲ್ಲದೇ ಮುಪ್ಪಿನ ಭದ್ರತೆ ನೌಕರರರಲ್ಲಿ ಕಾಡುತ್ತಿದೆ ನಿಶ್ಚಿತ ಪಿಂಚಣಿ ನೌಕರರ ಬಾಳಿಗೆ ಆಶಾಕಿರಣ, ಸರಕಾರಿ ನೌಕರರಿಗೆ ಬರುವವರು ಪಿಂಚಣಿ ಇದೆ ಎಂಬ ಕಾರಣಕ್ಕೆ ಬರುತ್ತಾರೆ. ಇತ್ತೀಚಿನ ಬದಲಾವಣೆಯಿಂದ ನೌಕರರು ಸಂಕಷ್ಟದಲ್ಲಿದ್ದಾರೆ. ಹಾಗಾಗಿ...