This is the title of the web page
This is the title of the web page

archiveಬೆಳೆ

Local NewsVideo News

ರೈತನಿಗೆ ಸಂಕಷ್ಟ ತಂದ ಅಕಾಲಿಕ ಮಳೆ : ಕಡಲೆ ಬೆಳೆ ನಾಶ..

ಲಿಂಗಸುಗೂರು : ಜಿಲ್ಲೆಯಲ್ಲಿ ಸುರಿದ ಅಕಾಲಿಕವಾಗಿ ಸುರಿದ ಮಳೆಗೆ ಕೈಗೆ ಬಂದ ಕಡಲೆ ಬೆಳೆ ಕೊಚ್ಚಿ ಹೋಗಿ ರೈತರು ಸಂಕಷ್ಟಕ್ಕೆ ಸಿಲುಕಿದ ಘಟನೆ ಲಿಂಗಸುಗೂರು ತಾಲ್ಲೂಕಿನಲ್ಲಿ ನಡೆದಿದೆ....
Local News

ರೈತನ ಬೆಳೆ ಸುಟ್ಟುಹಾಕಿದ ಜೆಸ್ಕಾಂ ಇಲಾಖೆ : ಅಧಿಕಾರಿಗಳೆ ಇದಕ್ಕೆ ಯಾರು ಹೊಣೆ..

ಲಿಂಗಸಗೂರು : ಬರಗಾಲದಿಂದ ಕಂಗೆಟ್ಟಿದ್ದ ರೈತನ ಗಾಯದ ಮೇಲೆ ಬರೆ ಎಳೆದಂತಹ ಘಟನೆಯೊಂದು, ಜೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜರುಗಿದೆ, ರೈತನ ಕೈಗೆ ಬಂದ ತುತ್ತು ಬಾಯಿಗೆ...
State News

ನೆಟೆ ರೋಗದಿಂದ ತೊಗರಿ ಬೆಳೆ ನಷ್ಟ: ಹೆಕ್ಟೇರ್ ಗೆ 10 ಸಾವಿರ ಪರಿಹಾರ

K2 ನ್ಯೂಸ್ ಡೆಸ್ಕ್ : ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ನೆಟೆ ರೋಗದಿಂದ ತೊಗರಿ ಬೆಳೆಗೆ ಸಂಭವಿಸಿದ ಬೆಳೆಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರವು ಪ್ರತಿ...
Local News

ಹಾರುಬೋದಿಯಿಂದ ರೈತರ ಬೆಳೆ ನಷ್ಟ

ರಾಯಚೂರು : ರೈಸ್ ಮಿಲ್ ದಿಂದ ಹೊರ ಸೂಸುವ ಹಾದುಬೂದಿಯಿಂದ ಅಕ್ಕ ಪಕ್ಕದ ಜಮೀನುಗಳಲ್ಲಿ ಬೆಳೆ ನಷ್ಟವಾಗುತ್ತಿದ್ದು ರೈತರಿಗೆ ಪರಿಹಾರ ಒದಗಿಸಲು ಮತ್ತು ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ನಗರದ ಇಂಡಸ್ಟ್ರಿಯಲ್ ಏರಿಯಾ ಪ್ಲಾಟ್ ನಂಬರ್ 212 ಪಿ6, 212ಪಿ7, 211/5 ರಲ್ಲಿರುವ ಮಂಚಿಕೊಂಡ ರೈಸ್ಸ್ ಮಿಲ್ ಇಂದ ದಿನನಿತ್ಯ ಭಾರಿ ಪ್ರಮಾಣದಲ್ಲಿ ಹಾರು ಬೂದಿ ಹೊರ ಸೂಸುತ್ತಿದ್ದು ಇದರಿಂದ ಗಾಳಿಗೆ ಅಕ್ಕಪಕ್ಕದ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಷ್ಟವಾಗುತ್ತಿದೆ. ಇದರಿಂದ ರೈತರು ತೊಂದರೆಯನ್ನು ಅನುಭವಿಸ ಬೇಕಾಗುತ್ತಿದೆ. ರೈತರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ, ತಮ್ಮ ಜಮೀನುಗಳಲ್ಲಿ ಸಾಲ ಮಾಡಿಕೊಂಡು ಬೆಳೆಯನ್ನು ಬೆಳೆದಿದ್ದಾರೆ. ಹಾರುವುದಿಂದ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಗೆ 10 ಸಾವಿರ ದರ ನಿಗದಿ ಇದ್ದು,...