This is the title of the web page
This is the title of the web page

archiveಗಾಂಜಾ

Crime NewsNational NewsVideo News

ಪೊಲೀಸ್ ಕಸ್ಟಡಿಯಲ್ಲಿದ್ದ 19ಕೆಜಿ ಗಾಂಜಾ ಇಲಿಗಳು ತಿಂದಿವೆಯಂತೆ : ನ್ಯಾಯಾಧೀಶರು ಕಕ್ಕಾಬಿಕ್ಕಿ..!

K2kannadanews.in Rat eats cannabis : ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದವರಿಂದ ವಶಪಡಿಸಿಕೊಂಡಿದ್ದ ಗಾಂಜಾ ಗೋದಾಮಿನಲ್ಲಿ ಇರಿಸಲಾಗಿತ್ತು. 10ಕೆಜಿ ಗಾಂಜಾ ಮತ್ತು ಕೆಜಿ ಭಾಂಗ್ ಅನ್ನು ಇಲಿಗಳು...
Crime NewsLocal NewsVideo News

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

K2kannadanews.in ಸಿಂಧನೂರು : ಅಕ್ರಮವಾಗಿ ಜಮೀನಿನ ಶೆಡ್ (shed) ಒಂದರಲ್ಲಿ ಗಾಂಜಾ (ganja) ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಂಧನೂರು  ಗ್ರಾಮಾಂತರ ಪೊಲೀಸರು ಬಂದಿಸಿದ್ದಾರೆ. ಹೌದು ರಾಯಚೂರು ಜಿಲ್ಲೆಯ...
Crime NewsState News

ಗಾಂಜಾ ಚಾಕಲೇಟ್ ಸಾಗಿಸುತ್ತಿದ್ದವನ ಹೆಡೆಮುರಿ ಕಟ್ಟಿದ ರಾಯಚೂರು ಪೊಲೀಸರು

ರಾಯಚೂರು : ನಗರದಲ್ಲಿ ಮತ್ತೆ ಗಾಂಜಾ ಚಾಕೊಲೆಟ್ ಸುದ್ದಿ ಮುನ್ನೆಲೆಗೆ ಬಂದಿದೆ. ಪೊಲೀಸರ ಕಣ್ತಪ್ಪಿಸಿ ನಗರಕ್ಕೆ ತರಲಾಗುತ್ತಿದ್ದ ಚಾಕೊಲೆಟ್ ಅನ್ನು ನೇತಾಜಿ ಪೊಲೀಸರು ವಶಪಡಿಸಿಕೊಂಡು ವ್ಯಕ್ತಿಯನ್ನು ವಶಕ್ಕೆ...
Crime News

ಗಾಂಜಾ ಚಾಕ್ಲೇಟ್ : ಅಪ್ರಾಪ್ತ ಮಕ್ಕಳೇ ಟಾರ್ಗೆಟ್..

ರಾಯಚೂರು : ಅಪ್ರಾಪ್ತ ಮಕ್ಕಳನ್ನೇ ಟಾರ್ಗೆಟ್ ಮಾಡಿ ರಾಯಚೂರು ನಗರ ಮತ್ತು ಗ್ರಾಮಾಂತರ ಭಾಗದ ಹಲವು ಕಡೆ ಗಾಂಜಾ ಮಿಶ್ರಿತ ಚಾಕಲೇಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ, ಪೋಷಕರು...
Crime NewsVideo News

5ಕಡೆ ದಾಳಿ ಗಾಂಜಾ ಚಾಕ್ಲೇಟ್ ವಶ.. ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿ ದಾಳಿ..

ರಾಯಚೂರು : ರಾಯಚೂರು ನಗರದ ಸಾರ್ವಜನಿಕರ ನಿದ್ದೆಗೆಡಿಸಿದ ಗಾಂಜಾ ಚಾಕ್ಲೇಟ್, ಆಗೇದಷ್ಟು ಆಳಕ್ಕೆ ಹೋಗುತ್ತಿದೆ ಗಾಂಜಾ ಚಾಕ್ಲೇಟ್ ಮಾರಾಟಗಾರರ ಜಾಲ. ಮತ್ತೆ ಐದು ಕಡೆಗಳಲ್ಲಿ ದಾಳಿ ನಡೆಸಿ,...
Politics News

ಸಿ.ಟಿ.ರವಿ ಕುಡುಕ, ಗಾಂಜಾ ಸೇತ್ತಾರೆ : ಹರಿಪ್ರಸಾದ್

K2 ಪೊಲಿಟಿಕಲ್ ನ್ಯೂಸ್ : ಸಿ.ಟಿ.ರವಿ ಕುಡಿದು ಮಾತನಾಡುತ್ತಾರೆ. ಗಾಂಜಾವನ್ನೂ ಸೇದುತ್ತಾರೆ. ಅವರ ಬಗ್ಗೆ ಟಿಪ್ಪಣಿ ಮಾಡುವುದು ತಪ್ಪಾಗುತ್ತದೆ ಇಂದು ವಾಗ್ದಾಳಿ ಮಾಡುತ್ತಾ ಬಿಜೆಪಿ ವಿರುದ್ಧ ಅಸಮಾಧಾನವನ್ನು...
Local News

ಗಾಂಜಾ ಬೆಳೆದ ರೈತರ ಮೇಲೆ ನಿಗಾ ಇಡಿ

ರಾಯಚೂರು : ಜಿಲ್ಲೆಯಲ್ಲಿ ರೈತರ ಹೊಲಗಳಲ್ಲಿ ಗಾಂಜಾ ಬೆಳೆಯುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದ ಹಿನ್ನೆಲೆ ಇಂದು ಮೂರು ಇಲಾಖೆಗಳ ಜಂಟಿ ಸಭೆಯನ್ನ ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ್ ನಾಯಕ್ ಮಾಡಿ ಸಮನ್ವಯತೆಯಿಂದ ಗಾಂಜಾ ಬೆಳೆ ನಿಯಂತ್ರಿಸಲು ಸೂಚನೆ ನೀಡಿದರು. ರಾಯಚೂರು ಜಿಲ್ಲೆಯಲ್ಲಿ ರೈತರು ತಮ್ಮ ಬೆಳೆಗಳ ಮಧ್ಯದಲ್ಲಿ ಗಾಂಜಾ ಬೆಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಹಲವು ಕಡೆ ದಾಳಿ ಮಾಡಿ ಗಾಂಜಾ ವಶಪಡಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಒಂದು ಗಾಂಜಾ ಬೆಳೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂದು ಜಿಲ್ಲಾಧಿಕಾರಿಗಳು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕೃಷಿ ಇಲಾಖೆ ಮತ್ತು ಅಬಕಾರಿ ಇಲಾಖೆಯ ಸಭೆಯನ್ನು ಕರೆದು, ಈ ಒಂದು ಸಭೆಯಲ್ಲಿ ಮೂರು ಇಲಾಖೆಗಳು ಸಮನ್ವತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು. ಕೃಷಿ ಇಲಾಖೆ ಬೆಳೆಗಳ ಸಮೀಕ್ಷೆ ಮಾಡುವಂತಹ ಸಂದರ್ಭದಲ್ಲಿ ರೈತರ ಹೊಲಗಳಲ್ಲಿ ಯಾವ ಬೆಳೆ ಹಾಲಾಗಿದೆ, ಎಂಬ ಬಗ್ಗೆ...