This is the title of the web page
This is the title of the web page

archiveಒಂದು

Entertainment News

ಒಂದು ನಿಮಿಷದಲ್ಲಿ ಚಿತ್ರದಲ್ಲಿರುವ 10 ವ್ಯತ್ಯಾಸಗಳನ್ನು ಪತ್ತೆ ಮಾಡಿ

K2kannadanews.in Brain Teaser : ನಿಮ್ಮ ಕಣ್ಣಿನ ತೀಕ್ಷ್ಣತೆ ಹಾಗೂ ಮೆದುಳಿನ ಬುದ್ಧಿ ಸಾಮರ್ಥ್ಯ ಎಷ್ಟಿದೆ ಅನ್ನೋದನ್ನ ಪತ್ತೆ ಮಾಡೋಣ. ಇಲ್ಲಿ ನಿಮಗೆ ಎರಡು ಒಂದೇ ರೀತಿಯ...
Crime NewsState NewsVideo News

ತುಂಬಿದ ಟ್ರ್ಯಾಕ್ಟರ್ ಪಲ್ಟಿ : ಒಂದು ಗಂಟೆ ಟ್ರಾಫಿಕ್ ಜಾಮ್

K2kannadanews.in ರಾಯಚೂರು : ಹೆದ್ದಾರಿ(highway) ಮಧ್ಯದಲ್ಲಿ ಹುಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್(tractor) ಪಲ್ಟಿಯಾಗಿ, ಒಂದು ಗಂಟೆಗೂ(one hour) ಹೆಚ್ಚು ಕಾಲ ಟ್ರಾಫಿಕ್ ಜಾಮ್(traffic jam) ಉಂಟಾಗಿ, ಸಂಚಾರ ಅಸ್ತವ್ಯಸ್ತವಾದ...
State NewsVideo News

ಕ್ಷಣಮಾತ್ರದಲ್ಲಿ ಒಂದು ಲಾರಿ ಸೇಬು ಖಾಲಿ : ವೀಡಿಯೋ ನೀಡಿ..!

K2 ನ್ಯೂಸ್ ಡೆಸ್ಕ್ : ಸೇಬು(apple) ತುಂಬಿದ್ದ ಲಾರಿ(lorry) ಅಪಘಾತಕ್ಕೊಳಗಾಗಿ ಪಲ್ಟಿಯಾಗಿ ಹಣ್ಣುಗಳು ರಸ್ತೆಗೆ ಬಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ನಾ ಮುಂದು ತಾಮುಂದು...
National News

ಒಂದು ಲೀಟರ್ ನೀರಿನ ಬಾಟಲಿಯ ನಿಜವಾದ ಬೆಲೆ ಎಷ್ಟು ಗೊತ್ತಾ..?

K2 ನ್ಯೂಸ್ ಡೆಸ್ಕ್ : ಪ್ರತಿನಿತ್ಯ ನಾವು ಎಲ್ಲಿಗಾದರೂ ಹೋಗುವ ಸಂದರ್ಭದಲ್ಲಿ ಅಥವಾ ಸ್ನೇಹಿತರೊಂದಿಗೆ ಹೊರಗೆ ಹೋದಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ 20 ರೂಪಾಯಿ ಕೊಟ್ಟು 1 ಲೀಟರ್...
Crime NewsLocal News

ಮೆಸೇಜ್ ಮಾಡಬೇಡ ಎಂದಿದ್ದಕ್ಕೆ ಬಿತ್ತು ಒಂದು ಹೆಣ

ರಾಯಚೂರು : ಪ್ರೀತಿ ಮಾಡು ಎಂದು ಕಾಡಿಸುತ್ತಿದ್ದ ಹುಡುಗಿಯ ಅಣ್ಣ ಬುದ್ಧಿವಾದ ಹೇಳಲು ಹೋದ ಕಾರಣ ಕೊಲೆಯಾದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಮಸ್ಕಿ...
Crime News

ಸಿನಿಮಾ ರೀತಿಯಲ್ಲಿ ಒಂದು ಲಕ್ಷ ಹಣ ಇರುವ ಬ್ಯಾಗ್ ಎಗರಿಸಿದ ಖದೀಮರು

K2 ನ್ಯೂಸ್ ಡೆಸ್ಕ್ : ಎಸ್.ಬಿ.ಐ. ಬ್ಯಾಂಕ್‍ನಿಂದ 1.40 ಲಕ್ಷ ರೂ. ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಮಾಡಿ ಸಿನಿಮಾ ರೀತಿಯಲ್ಲಿ ಹಣ ಇರುವ ಬ್ಯಾಕ್ ಅಪಹರಿಸಿ ಪರಾರಿಯಾದ ಘಟನೆ ಚಿತ್ತಾಪುರ ಪಟ್ಟಣದ ರೈಲ್ವೆ ಕ್ವಾಟರ್ಸ ಬಳಿ ನಿನ್ನೆ ಮಧ್ಯಾಹ್ನ ನಡೆದಿದೆ. ಚಿತ್ತಾಪುರ ತಾಲ್ಲೂಕಿನ ಮೊಗಲಾ ತಾಂಡಾದ ಶಂಕರ ರಾಠೋಡ್ ಎಂಬುವವರು ಚಿತ್ತಾಪುರದ ಎಸ್.ಬಿ.ಐ. ಬ್ಯಾಂಕ್‍ನಿಂದ 1.40 ಲಕ್ಷ ರೂ. ಡ್ರಾ ಮಾಡಿಕೊಂಡು ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕ್ ಮೇಲೆ ರೈಲ್ವೆ ಕ್ವಾಟರ್ಸ ಕಡೆಗೆ ಹೊರಟಿದ್ದರು. ಇದನ್ನು ಗಮನಿಸಿದ ಇಬ್ಬರು ಸುಲಿಗೆಕೋರರು ಅವರನ್ನು ಹಿಂಬಾಲಿಸಿ 1.40 ಲಕ್ಷ ರೂ. ಇದ್ದ ಹಣದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಖದೀಮರು ಮಂಕಿಕ್ಯಾಪ್ ಧರಿಸಿದ್ದರು ಎಂದು ತಿಳಿದುಬಂದಿದೆ. ಶಂಕರ ರಾಠೋಡ್ ಅವರು ಬ್ಯಾಂಕಿನಲ್ಲಿ ಸಾಲದ ರೂಪದಲ್ಲಿ ಪಡೆದಿದ್ದ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,...