This is the title of the web page
This is the title of the web page

archiveಉಚಿತ

National NewsVideo News

ಉಚಿತ ಬಸ್‌ ಪ್ರಯಾಣ ಬದುಕು ಬೀದಿಗೆ: ಆಟೋಗೆ ಬೆಂಕಿ ಹಚ್ಚಿ ಕಣ್ಣೀರಿಟ್ಟ ಚಾಲಕ

K2kannadanews.in FREE BUS SCHEME : ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಆರಂಬಿಸಿರುವ ಸರಕಾರದ (Government) ಯೋಜನೆಯಿಂದ ಆಟೋ ಹಾಗೂ ಕ್ಯಾಬ್‌ ಚಾಲಕರ ಬದುಕು ದುಸ್ಥರವಾಗಿದೆ. ಈ...
State News

ಗ್ಯಾರಂಟಿ ಕಾರ್ಡ್ : ಉಚಿತ ಪ್ರಯಾಣ..ಬಸ್ ಇಲ್ಲ..?

K2 ನ್ಯೂಸ್ ಡೆಸ್ಕ್ : ನೂತನ ಸಿದ್ದರಾಮಯ್ಯ ಸರಕಾರ 5 ಗ್ಯಾರಂಟಿ ಕಾರ್ಡ್ ಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿಯನ್ನು ಜೂ.11 ರಿಂದ ರಾಜ್ಯದಲ್ಲಿ...
Local News

ಖಚಿತ ಉಚಿತ ಯೋಜನೆ ಹಿಂದೆ ಯಾಕೆ ಮಾಡಲಿಲ್ಲ ಸಿದ್ದರಾಮಯ್ಯ

ರಾಯಚೂರು : ಒಂದು ಕಡೆ ವಿದ್ಯುತ್ ಖಚಿತ 2000 ಉಚಿತ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಸುಭದ್ರ ಸರ್ಕಾರ ಇದ್ದಾಗ ಇದನ್ನು ಯಾಕೆ ಕೊಡಲಿಲ್ಲ, ತೆವಲು ತೀರಿಸಿಕೊಳ್ಳಲು ಹೋದ...
Local News

ಉಚಿತ ಆರೋಗ್ಯ ತಪಾಸಣೆ ಅಭಿಯಾನ

ರಾಯಚೂರು : ಚಂಡಮಾರುತ ಅಲೆಯ ಅಭಾವದಿಂದ ವಾತಾವರಣದ ವೈಪರಿತ್ಯದಿಂದ ಸೀತಾ, ಜ್ವರ, ರಕ್ತದ ಒತ್ತಡ ಸಕ್ಕರೆ ಕಾಯಿಲೆ ಮತ್ತು ದೃಷ್ಟಿ ವೈಫಲ್ಯ ಹೊಂದಿರುವ ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ತಾಲೂಕಿನ ಬಾಯಿದೊಡ್ಡಿ ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಕುರುಬದೊಡ್ಡಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ ರಾಯಚೂರು ಹಾಗೂ ದೃಷ್ಟಿ ಕಣ್ಣಿನ ಆಸ್ಪತ್ರೆ ರಾಯಚೂರು ಇವರ ಸಂಯೋಗದಲ್ಲಿ ಇಂದು ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ಈ ಒಂದು ಉಚಿತ ಆರೋಗ್ಯ ತಪಾಸಣೆಯಲ್ಲಿ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಂಡರು, ಗ್ರಾಮ ಪಂಚಾಯಿತಿ ಸದಸ್ಯರಾದ ಸಂಗೀತ ಬಸವರಾಜ್ ರವರು ಈ ಆರೋಗ್ಯ ತಪಾಸಣೆ ಅಭಿಯಾನದಲ್ಲಿ ಮಾತನಾಡುತ್ತಾ ಜನರಿಗೆ ವಾತಾವರಣದ ವೈಪರಿತ್ಯದಿಂದ ಆಗುವ ಅನಾರೋಗ್ಯದ ಕುರಿತು ಆರೋಗ್ಯದ ಸಲಹೆಗಳನ್ನು ನೀಡಿದರು. ಯಾವಾಗಲೂ...