K2kannadanews.in ನ್ಯೂಸ್ ಡೆಸ್ಕ್ : ಮದ್ಯ ಪ್ರಿಯರಿಗೆ ದುಬಾರಿ ಮದ್ಯದ ಸವಿ ಅನುಭವಿಸಲು ಹಾತೊರೆಯುತ್ತಾರೆ. ಸಾವಿರ, ಲಕ್ಷ ರೂಪಾಯಿಗಳ ಮದ್ಯಗಳ ಗುಟುಕು(gulp) ಹೀರುವುದೇ ಸಂತಸ ಕ್ಷಣ(happy moment)...
ಮಾನ್ವಿ : ಸೈನಿಕ ತನ್ನ ಪ್ರಾಣವನ್ನು ದೇಶಕ್ಕಾಗಿ ಸಮರ್ಪಣೆಮಾಡುವ ಯೋಧರನ್ನು ಇಂದು ಮೋದಿಯವರು ಕಳೆದುಕೊಳ್ಳದಂತೆ ಭಾರತೀಯ ಸೈನಿಕರಿಗಾಗಿ ಅತ್ಯಂತ ಆಧುನಿಕವಾದ ಶಸ್ತಾçಸ್ತçಗಳನ್ನು ಆತ್ಯಧುನಿಕ ಯುಧ್ದವಿಮಾನಗಳನ್ನು ಒದಾಗಿಸುವ ಮೂಲಕ ದೇಶವನ್ನು ಬಲಿಷ್ಠವಾಗಿಸಿದ್ದಾರೆ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಪಟ್ಟಣದ ಟಿ.ಎ.ಪಿ.ಸಿ.ಎಂ.ಸಿ ಆವರಣದಲ್ಲಿ ಯುವಾ ಬ್ರಿಗೇಡ್ ತಾ.ಘಟಕವತಿಯಿಂದ ನಡೆದ ಪರಮ್ ವೀರ್ ನಮ್ಮನ್ನು ಕಾಯ್ದವನ ಕಥೆ ಕಾರ್ಯಕ್ರಮವನ್ನು, ಯುವಾ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ, ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ಒಂದು ವರ್ಷದ ನಂತರ ಕಲ್ಯಾಣ ಕರ್ನಾಟಕ ಭಾಗಕ್ಕೆ, ಸ್ವಾತಂತ್ರ್ಯ ಬಂದಿದ್ದು 75ನೇ ಸ್ವಾತಂತ್ರ್ಯ ಮಹೋತ್ಸವವನ್ನು ಯುವಾ ಬ್ರಿಗೇಡ್ ವತಿಯಿಂದ ಉಗೆ ಕಲ್ಯಾಣ ಕರ್ನಾಟಕ ಹೆಸರಿನಲ್ಲಿ ನಮ್ಮ ಊರು ನಮ್ಮ ಕನಸು ಎನ್ನುವ ಕಾರ್ಯಕ್ರಮದ ಮೂಲಕ, ಈ ಭಾಗದ ಅಭಿವೃದ್ದಿಗೆ ಪಣತೊಟ್ಟಿದ್ದು...