ಸಿಂಧನೂರು : ಸಾಲಬಾಧೆ ವಿದ್ಯುತ್ ತಂತಿ ಹಿಡಿದು ರೈತ ಆತ್ಮಹತ್ಯೆ..

K 2 Kannada News
ಸಿಂಧನೂರು : ಸಾಲಬಾಧೆ ವಿದ್ಯುತ್ ತಂತಿ ಹಿಡಿದು ರೈತ ಆತ್ಮಹತ್ಯೆ..
Oplus_0
WhatsApp Group Join Now
Telegram Group Join Now

K2kannadanews.in

farmer suicide ಸಿಂಧನೂರು : ಬ್ಯಾಂಕ್ (Bank) ಹಾಗೂ ಖಾಸಗಿ (Privet lone) ಸಾಲದ (Indebtedness) ಸುಳಿಗೆ ಸಿಲುಕಿ, ಮರ್ಯಾದೆಗೆ ಅಂಜಿ, ರೈತನೊಬ್ಬ (Farmer) ಆತ್ಮಹತ್ಯೆಗೆ (suicide) ಶರಣಾಗಿರುವ ಘಟನೆ ಉಪ್ಪಲದೊಡ್ಡಿ ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ತಾಲೂಕಿನ ಉಪ್ಪಲದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ಮಲ್ಲಪ್ಪ ತೆಗ್ಗಿಹಾಳ (32) ಆತ್ಮಹತ್ಯೆ ಮಾಡಿಕೊಂಡ ಯುವ ರೈತ (Young farmer). ಬ್ಯಾಂಕ್ ಹಾಗೂ ಖಾಸಗಿಯಾಗಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ರೈತ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.

ಸ್ಥಳಿಯರ ಮಾಹಿತಿ ಪ್ರಕಾರ ಮನೆಯ (Home) ಬಳಿ ವಿದ್ಯುತ್ ತಂತಿ (Electricity vair) ಹಿಡಿದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಘಟನೆಗೆ ಸಂಭಂದಿಸಿದಂತೆ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ (thurvihala police station) ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article