ರಾಮಕೃಷ್ಣ ಆಶ್ರಮದಲ್ಲಿ ದೈಹಿಕ ಹಲ್ಲೆ ಆಗಿದ್ದು ಇಬ್ಬರು ಬಾಲಕರ ಮೇಲೆ…

K 2 Kannada News
ರಾಮಕೃಷ್ಣ ಆಶ್ರಮದಲ್ಲಿ ದೈಹಿಕ ಹಲ್ಲೆ ಆಗಿದ್ದು ಇಬ್ಬರು ಬಾಲಕರ ಮೇಲೆ…
WhatsApp Group Join Now
Telegram Group Join Now

K2kannadanews.in

 

physically assaulted ರಾಯಚೂರು : ರಾಮಕೃಷ್ಣ ಆಶ್ರಮದಲ್ಲಿ ದೈಹಿಕ ಹಲ್ಲೆ ಆಗಿದ್ದು ಓರ್ವ ಬಾಲಕನ ಮೇಲೆ ಅಲ್ಲ, ಬದಲಿಗೆ ಇಬ್ಬರು ಬಾಲಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

https://www.facebook.com/share/v/LqWDtEkCKURvo6uD/?mibextid=qi2Omg

ರಾಯಚೂರಿನ ಉದಯ ನಗರದ ಬಡಾವಣೆಯಲ್ಲಿರುವ ರಾಮಕೃಷ್ಣ ಆಶ್ರಮದಲ್ಲಿ ಜರಿಗಿದ ಘಟನೆ ಬಗ್ಗೆ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ ಅಧಿಕಾರಿಗಳು ಆಶ್ರಮಕ್ಕೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿದವೇಳೆ, ಉಳಿದ ಮಕ್ಕಳನ್ನ ವಿಚಾರಣೆ ಮಾಡುತ್ತಿರುವ ಬೆಳಕಿಗೆ ಬಂದಿದೆ. ಮೌನೇಶ್ ಎನ್ನುವ ಬಾಲಕನ ಮೇಲೆಯೂ ಮರಣಾಂತಿಕ ಹಲ್ಲೆ ಮಾಡಲಾಗಿದೆ. ಕಬ್ಬಿಣದ ಸ್ಕೇಲ್ನಿಂದ ಮನಬಂದಂತೆ ಬೆನ್ನು ಮತ್ತು ಕತ್ತಿನ ಭಾಗದಲ್ಲಿ ಹಲ್ಲೆ ಮಾಡಲಾಗಿದೆ. ಯಾರ ಮುಂದೆಯೂ ಹೇಳದೆ ನೋವು ನುಂಗಿದ್ದ ಬಾಲಕ.

WhatsApp Group Join Now
Telegram Group Join Now
Share This Article