ವಿಧಾನ ಸೌಧಕ್ಕೆ ಬಂದ ಪವನ್ ಕಲ್ಯಾಣ್ : ಮುಗಿಬಿದ್ದ ಸಿಬ್ಬಂದಿಗಳು..

K 2 Kannada News
ವಿಧಾನ ಸೌಧಕ್ಕೆ ಬಂದ ಪವನ್ ಕಲ್ಯಾಣ್ : ಮುಗಿಬಿದ್ದ ಸಿಬ್ಬಂದಿಗಳು..
Oplus_131072
WhatsApp Group Join Now
Telegram Group Join Now

K2kannadanews.in

Pawan kalyan ಬೆಂಗಳೂರು : ಜನಸೇನಾ (Janasena) ಪಕ್ಷದ ಮುಖ್ಯಸ್ಥ, ಆಂದ್ರ ಡಿಸಿಎಂ (AP DCM) ಪವನ್ ಕಲ್ಯಾಣ್ ಇಂದು ಕಾರ್ಯನಿಮಿತ್ತ ವಿಧಾನಸೌಧಕ್ಕೆ (Vodhan sodha) ಆಗಮಿಸಿದ್ದರು. ಈ ವೇಳೆ ಡಿಸಿಎಂ ಆಗಮಿಸುತ್ತಿದ್ದಂತೆ ವಿಧಾನ ಸೌಧ ಸಿಬ್ಬಂದಿಗಳೇ (Staff) ಮುಗಿಬಿದ್ದು ಸೆಲ್ಫಿ (Selfy) ಕ್ಲಿಕ್ಕಿಸಿಕೊಂಡ ಘಟನೆ ನಡೆದಿದೆ.

ಹೌದು ತೆಲುಗು ನಟ (Telugu actor), ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅರಣ್ಯ ಇಲಾಖೆ (Forest deportment) ಸಭೆ ಹಿನ್ನೆಲೆ, ಬೆಂಗಳೂರಿಗೆ ಆಗಮಿಸಿದ್ದರು, ಈ ವೇಳೆ ಪವನ್ ಕಲ್ಯಾಣ್ (Pawan Kalyan) ಸಭೆ ಆರಂಭಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಲು ಆಗಮಿಸಿದ್ದರು. ಈ ವೇಳೆ ಸಚಿವ (Minister) ಜಮೀರ್ ಅಹಮದ್ ಕೂಡ ಉಪಸ್ಥಿತರಿದ್ದರು. ಬಳಿಕ ಸಭೆಯಲ್ಲಿ ಹಾಜರಾಗಲು ವಿಧಾನಸೌಧಕ್ಕೆ ಆಗಮಿಸಿದ್ದು ಸಿಬ್ಬಂದಿ ಪವನ್ ಕಲ್ಯಾಣ್ ಜೊತೆ ಸಿಬ್ಬಂದಿಗಳೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದಿದ್ದರು.

WhatsApp Group Join Now
Telegram Group Join Now
Share This Article