ಇದೆಂಥ ಕೃತ್ಯ ಬಾಲಕನ ಅವಸ್ಥೆ ಯಾರಿಗೂ ಬೇಡ : ಕರುಣೆಯಿಲ್ಲವೇ ಗುರುವೇ..?

K 2 Kannada News
ಇದೆಂಥ ಕೃತ್ಯ ಬಾಲಕನ ಅವಸ್ಥೆ ಯಾರಿಗೂ ಬೇಡ : ಕರುಣೆಯಿಲ್ಲವೇ ಗುರುವೇ..?
WhatsApp Group Join Now
Telegram Group Join Now

K2kannadanews.in

Inhuman act ರಾಯಚೂರು : ನಗರದ ರಾಮಕೃಷ್ಣ (Ramakrishna ashram) ವಿವೇಕಾನಂದ ಆಶ್ರಮದಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯ (Student) ಕಣ್ಣಿಗೆ ಕಾರದಪುಡಿ ಹಾಕಿ, ಬೆಲ್ಟ್ (Belt) ನಿಂದ ಹೊಡೆದು ಮನಸೋಇಚ್ಚೆ ಥಳಿಸಿರುವ ಘಟನೆ ನಡೆದಿದೆ.

 

ಸರ್ಕಾರಿ ಶಾಲೆಯಲ್ಲಿ (Government school) ಓದುತ್ತಾ, ಬಡತನದ (Poor) ಕಾರಣ ಆಶ್ರಮದಲ್ಲಿದ್ದ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇನ್ನು ವಿಡಿಯೋದಲ್ಲಿ (Video) ಬಾಲ್ಯಕನ ಪರಿಸ್ಥಿತಿ ನೋಡಿದರೆ ಇವರು ಎಂಥಾ ಗುರು ಎಂಬುದು ಅನುಮಾನ ಬಾರದೆ ಇರದು. ನೋಡಿ ಬಾಲಕನ ಸ್ಥಿತಿ. ಆ ಬಾಲಕನನ್ನು ನೋಡಿದರೆ ಎಂಥ ಕಲ್ಲು ಹೃದಯವು ಕರಗುತ್ತೆ.

WhatsApp Group Join Now
Telegram Group Join Now
Share This Article