ಇಡಪನೂರು ಗ್ರಾಮದ ಸೇತುವೆ ಮೇಲೆ ಬಂಗು : ಜೀವಭಯದಲ್ಲಿ ವಾಹನ ಸವಾರರು..

K 2 Kannada News
ಇಡಪನೂರು ಗ್ರಾಮದ ಸೇತುವೆ ಮೇಲೆ ಬಂಗು : ಜೀವಭಯದಲ್ಲಿ ವಾಹನ ಸವಾರರು..
WhatsApp Group Join Now
Telegram Group Join Now

K2kannadanews.in

Heavy rain ರಾಯಚೂರು : ತಾಲೂಕಿನಲ್ಲಿ (Taluk) ನಿನ್ನೆಯಿಂದಲೂ ಭಾರಿ ಮಳೆಯಾಗುತ್ತಿದೆ (Heavy rain). ಮಳೆಯಿಂದ ಇಡುಪನೂರು ಗ್ರಾಮದ (College) ಸೇತುವೆ (Bridge) ಮೇಲೆ ಬೃಹತ್ ಬಂಗು (Hang) ಬಿದ್ದಿದ್ದು ವಾಹನ (Vehicle) ಸವಾರರು ಓಡಾಡಲು ಭಯಪಡುವ (Fear) ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು ರಾಯಚೂರು (Raichur) ತಾಲೂಕು ಸೇರಿ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದೆ. ಕಳೆದ ರಾತ್ರಿ (Last night) 3 ಗಂಟೆಗಳ ಕಾಲ (Hours) ಸುರಿದ ಮಳೆಯಿಂದಾಗಿ ಸಾಕಷ್ಟು ಅನಾಹುತಗಳು (Problem) ಸೃಷ್ಟಿಯಾಗಿವೆ. ಇನ್ನು ರಾಯಚೂರು ತಾಲೂಕಿನ ಇಡಪನೂರು ಗ್ರಾಮದಿಂದ ಯರಗೇರ ಗ್ರಾಮಕ್ಕೆ ರಸ್ತೆ ಸಂಪರ್ಕ (Road connectivity) ಕಲ್ಪಿಸುವ ಮಧ್ಯದಲ್ಲಿ ಸೇತುವೆ ಇದ್ದು, ಸೇತುವೆ ಮೇಲೆ ಬೃಹತ್ ಬಂಗು ಬೀದಿದ್ದು, ವಾಹನ ಸವಾರರು ಓಡಾಡಲು ಭಯ ಪಡುತ್ತಿದ್ದಾರೆ.

 

WhatsApp Group Join Now
Telegram Group Join Now
Share This Article